ASSINGMENT=08 QUIZ BANK

¸ÀgÀPÁj ¥ËæqsÀ ±Á¯É vÁ¼ÀPÉÃj-584121 vÁ//AiÀÄ®§ÄUÁð f//PÉÆ¥Àà¼À.

C¸ÉÊ£ÉäAmï-08

 

²PÀëPÀgÀ ºÉ¸ÀgÀÄ

wªÀÄätÚ ºÉZï dUÀÎ¯ï ¸ÀºÀ²PÀëPÀgÀÄ, PÀ£ÀßqÀ ¥ÀArvÀ

¨ÉÆÃ¢ü¸ÀĪÀ «µÀAiÀÄ

¥ÀæxÀªÀÄ ¨sÁµÉ PÀ£ÀßqÀ

PÀæ.¸ÀA

¨ÉÆÃ¢ü¸ÀĪÀ «µÀAiÀÄ

vÀgÀUÀw

¥ÁoÀzÀ/CzsÁåAiÀÄzÀ ºÉ¸ÀgÀÄ

Qéeï ¨ÁåAPï/gÀ¸À ¥Àæ±Éß (DVzÉ/DV®è)

vÀAiÀiÁj¹zÀ ¢£ÁAPÀ

µÀgÁ

01

¥ÀæxÀªÀÄ ¨sÁµÉ PÀ£ÀßqÀ

10

AiÀÄÄzÀÝ

DVzÉ

18-07-2020

 

02

±À§j

DVzÉ

19-07-2020

 

03

®AqÀ£ï £ÀUÀgÀ

DVzÉ

20-07-202

 

04

¨sÁUÀå²°àUÀÄ

 

DVzÉ

21-07-2020

 

05

JzÉUÉ ©zÀÝ CPÀëgÀ

DVzÉ

22-07-2020

 

06

ªÁåWÀæVÃvÉ

DVzÉ

23-07-2020

 

07

ªÀÈPÀë¸ÁQë

DVzÉ

24-07-2020

 

08

¸ÀÄPÀĪÀiÁgÀ ¸Áé«ÄAiÀÄ PÀvÉ

DVzÉ

25-07-2020

 

09

¸ÀAPÀ®àVÃvÉ

 

DVzÉ

26-07-2020

 

10

ºÀQ̺ÁgÀÄwzÉ £ÉÆÃr¢gÁ

 

DVzÉ

27-07-2020

 

11

ºÀ®UÀ° ¨ÉÃqÀgÀÄ

DVzÉ

28-07-2020

 

12

ºÀ¸ÀÄgÀÄ

 

DVzÉ

28-07-2020

 

13

bÀ®ªÀÄ£É ªÉľõɪÉA

DVzÉ

29-07-2020

 

14

«ÃgÀ®ªÀ

DVzÉ

30-07-2020

 

 

 

ªÀÄÄRå UÀÄgÀÄUÀ¼À ¸À»                    ²PÀëPÀgÀ ¸À»  

1.ಸಾರಾ ಅಬೂಬಕ್ಕರ್ ಅವರು ಎಷ್ಟರಲ್ಲಿ ಜನಿಸಿದರು?

30 ಜೂನ್  1936

31 ಜೂನ್ 1935

29 ಜೂನ್19 34

28 ಜುಲೈ 1937

2.ಸಾರಾ ಅಬೂಬಕ್ಕರವರ  ಯುದ್ಧ ಕಥೆಯನ್ನು ಯಾವ ಕೃತಿಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ

ಸುಳಿಯಲ್ಲಿ ಸಿಕ್ಕವರು

ತಳ ಒಡೆದ ದೋಣಿಯಲಿ

ಖೆಡ್ಡ

ಚಪ್ಪಲಿಗಳು

3."ಬ್ಲಾಕ್ ಔಟ್  " ನಿಯಮ ಎಂದರೇನು?

ಯುದ್ಧಕಾಲದಲ್ಲಿ ಶತ್ರು ಸೈನಿಕರಿಂದ ನೀರಿನಲ್ಲಿ ಇದ್ದುಕೊಂಡು ರಕ್ಷಿಸಿಕೊಳ್ಳುವುದು

ಯುದ್ಧಕಾಲದಲ್ಲಿ ಶತ್ರು ಸೈನಿಕರಿಂದ ಬೆಳಕಿನಲ್ಲಿ ರಕ್ಷಿಸಿಕೊಳ್ಳುವುದು

ಯುದ್ಧಕಾಲದಲ್ಲಿ ಶತ್ರು ಸೈನಿಕರಿಂದ ಕತ್ತಲಿನಲ್ಲಿ ಇದ್ದುಕೊಂಡು ರಕ್ಷಿಸಿಕೊಳ್ಳುವುದು

ಯುದ್ಧಕಾಲದಲ್ಲಿ ಶತ್ರು ಸೈನಿಕರಿಂದ ಹೊರಗಡೆ ಇದ್ದು ರಕ್ಷಿಸಿಕೊಳ್ಳುವುದು

4." ಒಮ್ಮೆ ಬೆಳಗಾದರೆ ಸಾಕಾಗಿತ್ತು ".ಎಂದು ಯಾರು ಯಾರಿಗೆ ಹೇಳಿದರು?

ಮುದುಕಿ ಸೊಸೆಗೆ ಹೇಳಿದಳು

ಮುದುಕಿ ಮಗನಿಗೆ ಹೇಳಿದಳು

ಮುದುಕಿ ರಾಹಿಲನಿಗೆ ಹೇಳಿದಳು

ರಾಹಿಲನು ಮುದುಕಿಗೆ  ಹೇಳಿದನು

5.ಮುದುಕಿಯು ತನ್ನ ಭಯ ಸಂದೇಹಗಳಲ್ಲೇ ರಾಹಿಲನಿಗೆ ಕೇಳಿದ ಪ್ರಶ್ನೆಗೆ ಏನು?

"ಯಾರಪ್ಪ ನೀನು? ನಮ್ಮ ಕಡೆಯವನು ತಾನೆ ?"

"ಯಾರಪ್ಪ ನೀನು ? ನನ್ನ ಮಗ ತಾನೇ?"

"ಯಾರಪ್ಪ ನೀನು? ನಮ್ಮ ಕಡೆಯ ಸೈನಿಕನೇ?"

"ಯಾರಪ್ಪ ನೀನು? ನಮ್ಮ ಕಡೆಯ ವೈದ್ಯನೇ?"

6.ಸಾರಾ ಅಬೂಬಕ್ಕರ್ ಅವರ ಹುಟ್ಟೂರು ಯಾವುದು?

ಅರಕಲಗೋಡು

ಕಾಸರಗೋಡು

ಕುಣಿಗಲ್

ಕಂಸಾನಹಳ್ಳಿ

7.ಚಿಕಿತ್ಸಾ ಪೆಟ್ಟಿಗೆಯನ್ನು ಭದ್ರವಾಗಿ ಹಿಡಿದು ಕೊಂಡಿದ್ದವರು ಯಾರು?

ವಿಮಾನದ ಪೈಲಟ್

ರಾಹಿಲ್

ಮುದುಕಿ

ಸೈನಿಕರು

8.ಮುದುಕಿ ಹಾಗೂ ಅವಳ ಸೊಸೆಯ ರೋಧನಕ್ಕೆ ಕಾರಣವೇನು ?

ಜೀವಂತ ಮಗುವಿನ ಜನನ

 ನಿರ್ಜೀವ ಮಗುವಿನ ಜನನ

ರಾಹಿಲನ ಕಾಲಿಗೆ ಪೆಟ್ಟು

ರಾಹಿಲನ ಆಗಮನ

9.ಕ್ರೌರ್ಯ ಪದದ ಅರ್ಥವೇನು?

ಕರುಣೆ ಇಲ್ಲದವ

ಸ್ನೇಹ ಇಲ್ಲದವ

ನಿಸ್ಸಾರ

ಸಂತಸ ಇಲ್ಲದವ

10.ಯುದ್ಧ ಗದ್ಯದ ಸಾಹಿತ್ಯ ಪ್ರಕಾರ ಯಾವುದು?

ಸಣ್ಣಕಥೆ

ಜನಪದ ಸಾಹಿತ್ಯ

ಪ್ರವಾಸ ಕಥನ

ಆತ್ಮಕಥನ

11.ರಾಹಿಲನ  ವೃತ್ತಿ ಯಾವುದು?

ಶಿಕ್ಷಕ

ವೈದ್ಯ

ಸೈನಿಕ

ಹಾಡುಗಾರ

12.ರಾಹಿಲನಿಗೆ ಮಿಂಚಿನಲ್ಲಿ ಕಂಡಿದ್ದು ಏನು?

ಒಂಟಿ ಮಹಿಳೆ

ಒಂಟಿ ಸೈನಿಕ

ಒಂಟಿ ಮುದುಕಿ

ಒಂಟಿ ಮನೆ

13." ತಾನೀಗ ಕದವನ್ನು ತಟ್ಟಿದ್ದರೆ ಪರಿಣಾಮ ಏನಾಗಬಹುದು ?" ಎಂದು ಹೇಳಿಕೊಂಡವರು ಯಾರು?

ಮುದುಕಿ

ವಿಮಾನದ ಪೈಲಟ್

ರಾಹಿಲ್

ಸೈನಿಕ

14.ಮುದುಕಿಯ ಸೊಸೆ ಯಾವ ನೋವಿನಿಂದ ನರಳುತ್ತಿದ್ದಳು?

ಕಾಯಿಲೆ

ಕಣ್ಣು ನೋವು

ಸೊಂಟ ನೋವು

ಹೆರಿಗೆ ನೋವು

15.ಯುದ್ಧಕ್ಕೆ ಕಾರಣಗಳಾವುವು?

ರೋಗರುಜಿನಗಳು ಬಾಂಬ್ ತಯಾರಿಕೆ

ದವಸಧಾನ್ಯಗಳು ಮೂಲಭೂತ ಸೌಕರ್ಯಗಳು

ದ್ವೇಷ ಸಾಮ್ರಾಜ್ಯ  ವಿಸ್ತರಣೆ  ಲೋಭ ಕೌಟುಂಬಿಕ ಕಲಹಗಳು

ಗಿಡಮರಬಳ್ಳಿಗಳು ಸಸ್ಯಸಂಪತ್ತು

16.ಸಾರಾ ಅಬೂಬಕ್ಕರ್ ಅವರು ಪಡೆದಿರುವ ಪ್ರಶಸ್ತಿ ಯಾವುದು?

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ

ರಾಷ್ಟ್ರಕವಿ

ನೃಪತುಂಗ ಪ್ರಶಸ್ತಿ

17.ಡಾಕ್ಟರ್ ! ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದವರಾರು?

ವಿಮಾನದ ಪೈಲಟ್

ರಾಹಿಲ್

ಮುದುಕಿ

ಡಾಕ್ಟರ್

18.ಯುದ್ಧ ಗದ್ಯದ ಆಶೆಯ ಭಾವ ಏನು?

ದ್ವೇಷ ಅಸೂಯೆ

ಮಾನವೀಯ ಮೌಲ್ಯ

ಅಸಹಾಯಕತೆ

ವೈರತ್ವ

19." ನೆಲ ಯಾರಿಗೆ ಸೇರಿದ್ದು ?" ಎಂದು ಹೇಳಿಕೊಂಡವರು ಯಾರು ?

ರಾಹಿಲ್

ಮುದುಕಿ

ಸೈನಿಕ

ವಿಮಾನದ ಪೈಲಟ್

20.ಸಾರಾ ಅಬೂಬಕ್ಕರ್ ಅವರು ಬರೆದಿರುವ ಕಾದಂಬರಿಗಳಾವುವು?

ಉಗಮ ಪಯಣ ಇಜ್ಜೋಡು

ಪಯಣ ಚಪ್ಪಲಿಗಳು ಖೆಡ್ಡ ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

 ವಜ್ರಗಳು ಚಂದ್ರಗಿರಿಯ ತೀರದಲ್ಲಿ ಸಹನ ಕದನ ವಿರಾಮ

ಕಾಕನಕೋಟೆ ಮಲೆಗಳಲ್ಲಿ ಮದುಮಗಳು

21.ಮುದುಕಿಯು ಸೈನಿಕರಿಗೆ ಏನನ್ನು ತೋರಿಸಿದಳು?

ಸೊಸೆಗೆ

ದೀಪವನ್ನು

ರಾಹಿಲನಿಗೆ

ಮೊಮ್ಮಗುವಿನ  ಶವ

22."ನಾನು ಯುದ್ಧಮಾಡುವ ಮೂರ್ಖರ ಕಡೆಯವನಲ್ಲ "ಎಂದು ಯಾರು ಯಾರಿಗೆ ಹೇಳಿದರು?

ರಾಹಿಲನು ಸೈನಿಕನಿಗೆ

ರಾಹಿಲನು ಮುದುಕಿಗೆ

ಮುದುಕಿ ಸೈನಿಕನಿಗೆ

ಮುದುಕಿ ರಾಹಿಲನಿಗೆ

23."ಎಲ್ಲರಿಗೂ  ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೇ "ಎಂದು ಹೇಳಿದ ಸಂದರ್ಭ ಯಾವುದು?

ಸೈನಿಕರು ವೈಮಾನಿಕ ದಾಳಿ ಮಾಡಲು ಮುಂದಾದಾಗ

ರಾಹಿಲನು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದಾನೆ ಎನ್ನುವ ಸಂದರ್ಭ

ಸೈನಿಕರು ಬಾಗಿಲು ತೆಗೆಯಲು ಹೇಳಿದಾಗ

ಮುದುಕಿಯ ಆಕ್ರಂದನದ ಸಂದರ್ಭ

24.ಮುದುಕಿಯ ಕಾಲದಲ್ಲಿ ನಡೆದ ಯುದ್ಧಕ್ಕೆ ಕಾರಣವೇನು?

ಅವರ ಭಾಷೆ ಬೇರೆ ನಮ್ಮ ಭಾಷೆ ಬೇರೆ

ಅವರ ವೇಷಭೂಷಣ ಬೇರೆ ನಮ್ಮ ವೇಷಭೂಷಣ ಬೇರೆ

ಅವರ ಧರ್ಮ ಬೇರೆ ನಮ್ಮ ಧರ್ಮ ಬೇರೆ

ಅವರ ಊರು ಬೇರೆ ನಮ್ಮ ಊರು ಬೇರೆ

25." ನಾನಾಕೆಯನ್ನು ಪರೀಕ್ಷಿಸುವೆ .ನೀವು ಬಿಸಿನೀರು ಸಿದ್ಧಪಡಿಸಿ "ಎಂದು ಯಾರು ಯಾರಿಗೆ ಹೇಳಿದರು?

ರಾಹಿಲ್  ಮುದುಕಿಗೆ

ರಾಹುಲ್ ವಿಮಾನದ ಪೈಲೆಟ್ ಗೆ

ಮುದುಕಿ ಸೊಸೆಗೆ


ಮುದುಕಿ ರಾಹಿಲ್ ಗೆ

26." ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು " ಸಂದರ್ಭದ  ಸ್ವಾರಸ್ಯವೇನು?

ಮತಂಗ ಮುನಿಗಳ ಆಶ್ರಮದ ಶ್ರೇಷ್ಠತೆ


ಶಬರಿಯ ರಾಮಭಕ್ತಿಯ ಶ್ರೇಷ್ಠತೆ

ಲಕ್ಷ್ಮಣನ ಆದರ್ಶ

ತನುವಿನ ವೃತ್ತಾಂತ

 

27." ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ "ಎನ್ನುವ ಸಂದರ್ಭ ಯಾವಾಗ ಬರುವುದು?

ರಾಮನ  ಕೊರಳಿಗೆ ಶಬರಿಯು ಹೂವನ್ನು ಹಾಕುವಾಗ

28.ಶಬರಿಯ ಆತಿಥ್ಯ ಅಯೋಧ್ಯೆಯ ಅರಮನೆಯ ಆಥಿತ್ಯಕ್ಕಿಂತ ಮಿಗಿಲಾದದ್ದು ಎಂದಾಗ

ರಾಮಲಕ್ಷ್ಮಣರು ಮತಂಗಾಶ್ರಮ ಪ್ರವೇಶಿಸಿದಾಗ

ಮೇಳದವರು ಬರುವಾಗ


29.
ಬೇಕನ್ನನ  ನುಡಿಮುತ್ತು ಯಾವುದು?

ದೇಶ ನೋಡು ಕೋಶ ಓದು

ಪ್ರವಾಸವು ಜೀವನದ ಒಂದು ಭಾಗವಾಗಿದೆ

ಮನೆ ಮನೆ ಸುತ್ತಿ ವಿಷಯ ಸಂಗ್ರಹಣೆ

ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ

30.50 ಶೀಲಿಂಗಿನ  ಸಿಂಪಿಗಳ ಕೆಲಸವೇನು?

ಮಡಿಕೆ ಮಾಡುವುದು

ಹೊಲಿಗೆ ಕೆಲಸ

 ಸಂಗೀತ ಹೇಳುವುದು

ಚಿತ್ರ ಬಿಡಿಸುವುದು

31.ಎಲಿಜಬೆತ್  : ಇಂಗ್ಲೆಂಡಿನ ರಾಣಿ : : ಷೆಕ್ಸಪಿಯರ್ : _______________

   ಬ್ರಿಟನ್ ಇಂಗ್ಲಿಷ್  ನಾಟಕಕಾರ

ಓರ್ವ ಯೋಧ

ಬ್ರಿಟನ್ ದೊರೆ

ಇಂಗ್ಲೆಂಡಿನ ಪ್ರಧಾನಿ

32.ಆಂಗ್ಲರ ಸಾಮ್ರಾಜ್ಯದ ವೈಭವ ಕಂಡುಬರುವುದು ಎಲ್ಲಿ?

ವೂಲವರ್ಥ

ಟ್ರಾಫಲ್ಗಾರ್ ಸ್ಕ್ವೇರ್

ಚೇರಿಂಗ್ ಕ್ರಾಸ್

ವೆಸ್ಟ್ ಮಿನಿಸ್ಟರ್ ಅಬೆ

33.ಸಂತರು . ಸಾರ್ವಭೌಮರು .ಕವಿಪುಂಗರ ಸತ್ತವರ ಸ್ಮಾರಕ ಯಾವುದು?

ವೆಸ್ಟ್ ಮಿನಿಸ್ಟರ್ ಅಬೆ

ಟ್ರಾಫಲ್ಗಾರ್ ಸ್ಕ್ವೇರ್

ಚೇರಿಂಗ್ ಕ್ರಾಸ್

ರಾಯಲ್ ಚಾಪಲ್

34.ಲೇಖಕರು 'ಸ್ಟೋನ್ ಆಫ್ ಸ್ಕೋನ್ ನೋಡಿದಾಗ ಏನು ಅಂದುಕೊಂಡರು?

  ಕಲ್ಲಿನಲ್ಲಿ ಕವಿಪುಂಗ ಚಿತ್ರದ ಮಾಯೆಯಿದೆಯೋ  ನಾನರಿಯೆ

ಕಲ್ಲಿನಲ್ಲಿ ಯಾವ ಸಿದ್ಧಿಯಿದೆಯೋ ಯಾವ ಮಂತ್ರವಿದೆಯೋ ನಾನರಿಯೆ

ಕಲ್ಲಿನಲ್ಲಿ ಯಾವ ಶಿಲಾಮೂರ್ತಿ ಇದೆಯೋ ನಾನರಿಯೆ

ಕಲ್ಲಿನಲ್ಲಿ ಚಿನ್ನದ ಲೇಪವಿದೆಯೋ    ನಾನರಿಯೆ

35.ಲಂಡನ್ನಿನ ಸ್ಟೇಷನರಿ ಅಂಗಡಿಯ ಹೆಸರು ಏನು?

ವೂಲವರ್ಥ

ಟ್ರಾಫಲ್ಗರ್  ಸ್ಕ್ವಯರ್

ಚೇರಿಂಗ್ ಕ್ರಾಸ್

ಟುಡಾ ವರ್ಥ

36.ಬ್ರಿಟನ್ನಿನ ರಾಷ್ಟ್ರ ಕವಿ ಯಾರು?

 ಗೋಲ್ಡ್ ಸ್ಮಿತ್

 ವರ್ಡ್ಸ್ ವರ್ತ್

ಕಿಪ್ಲಿಂಗ್

ಜಾನ್ಸನ್

37.ಯಾರನ್ನು ತುಳಿದರೇನು? ಎಲ್ಲಿ ಹೆಜ್ಜೆ ಹಾಕಿದರೇನು ?ಎಲ್ಲವೂ ಮಣ್ಣು ? ಮಣ್ಣು ಎಂದು ಲೇಖಕರು ಯಾವ ಸಂದರ್ಭದಲ್ಲಿ ಹೇಳುವರು?

ವೆಸ್ಟ್ ಮಿನಿಸ್ಟರ್ ಅಬೆ ಯಲ್ಲಿ ನಡೆಯುವಾಗ

ಚೇರಿಂಗ್ ಕ್ರಾಸ್ ನಲ್ಲಿ ನಡೆಯುವಾಗ

ವೂಲವರ್ಥದಲ್ಲಿ  ನಡೆಯುವಾಗ

ಲಂಡನ್ ಬೀದಿಗಳಲ್ಲಿ ನಡೆಯುವಾಗ

38." ಹೊತ್ತು  ! ಹೊತ್ತು ! ಹೊತ್ತೇ  ಹಣ "ಎನ್ನುವುದು ಏನನ್ನು ಸೂಚಿಸುತ್ತದೆ

ಕಾಲಹರಣವೇ ಹಣ

ಸಮಯವೇ ಹಣ

ದೂರ

ವೇಗದ ಮಿತಿ

39.ಲೇಖಕರು ' ಪೊಯೆಟ್ಸ್ ಕಾರ್ನರ್ 'ನಲ್ಲಿ ಯಾರ ಯಾರ ಮೂರ್ತಿಗಳನ್ನು ನೋಡಿದರು?

ಎಲಿಜಬೆತ್ ಗ್ಯಾಡ್ ಸ್ಪನ್

ರಿಚರ್ಡ್   ಎಡ್ವರ್ಡ್  ಜೇಮ್ಸ್

ವ್ಯಾಪಾರಿಗಳು ರಾಜಮಹಾರಾಜರು ಸರಕಾರಿ ವೈದಿಕರು

ಬೆನ್ ಜಾನ್ಸನ್  ಗೋಲ್ಡ್ ಸ್ವೀತ್  ವರ್ಡ್ಸ್ ವರ್ತ್   

40.ಲಂಡನ್ ನಗರ ಗದ್ಯದ ಸಾಹಿತ್ಯ ಪ್ರಕಾರ ಯಾವುದು?

ನಾಟಕ

ಆತ್ಮಕಥನ

ಪ್ರವಾಸ ಕಥನ

ಅಭಿನಂದನಾ ಗ್ರಂಥ

41."ವೆಸ್ಟ್ ಮಿನಿಸ್ಟರ್ ಅಬೆ" ಯಲ್ಲಿರುವ ಸರಕಾರಿ ವೈದಿಕರ ಕೆಲಸವೇನು?

ಜನರ ಆರೋಗ್ಯವನ್ನು ಕಾಪಾಡುವುದು

ಜನರ ಸಂತೋಷವನ್ನು ಕಾಪಾಡುವುದು

ಜನರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು

ಜನರ ಆತ್ಮಗಳ ಆರೋಗ್ಯವನ್ನು ಕಾಯುವುದು

42."ಸ್ಟೋನ್ ಆಫ್ ಸ್ಕೋನ್ "ಎಂದರೆ ಏನು?

ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಬಳಸುವ ಬಂಗಾರದ ಪಾಟಿ

ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಬಳಸುವ ಕಲ್ಲು ಪಾಟಿ

ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಬಳಸುವ ಚಿನ್ನದ ಪಾಟಿ

ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಬಳಸುವ ಮಣ್ಣಿನ ಪಾಟಿ

43." Visit  to West Minister abbey "(ಸಂದರ್ಶನ )ಎನ್ನುವ ನಿಬಂಧ ಬರೆದವರಾರು?

ಷೇಕ್ಸ್ ಪಿಯರ್

ಬ್ಲುಮಾಂಟ್

ಗೋಲ್ಡ್ ಸ್ಮಿತ್  ಎಡಿಸನ್

ಡ್ರಾಯ್ಡನ್

44." ಅಡಿಗಡಿಗೆ ಇತಿಹಾಸವನ್ನು ದಾಟುತ್ತೇವೆ ? ಎಂಥ ವಿಚಿತ್ರ "ಎನ್ನುವ ಅನುಭವವನ್ನು ಲೇಖಕರು ಎಲ್ಲಿ ಪಡೆದರು?

ಪೊಯೆಟ್ಸ್ ಕಾರ್ನರ್

ಟ್ರಾಫಲ್ಗರ್ ಸ್ಕ್ವೇರ್

ವೆಸ್ಟ್ ಮಿನಿಸ್ಟರ್ ಅಬೆ

ಸ್ಟೋನ್ ಆಫ್ ಸ್ಕೋನ್

45.ವಿಕೃ ಗೋಕಾಕ್ ರವರ ತಮ್ಮ ಲಂಡನ್ ಅನುಭವವನ್ನು ಯಾವ ಗ್ರಂಥದಲ್ಲಿ ನಿರೂಪಿಸಿದ್ದಾರೆ?

ಸಮುದ್ರ ಗೀತೆಗಳು

ಭಾರತ ಸಿಂಧು ರಶ್ಮಿ

ಸಮುದ್ರದಾಚೆಯಿಂದ

ಪಯಣ

46.ಲೇಖಕರು "Time Time Time is money " ಎನ್ನುವ ಸಂದರ್ಭವನ್ನು ಯಾವಾಗ ಹೇಳಿದರು?

ಪೊಯೆಟ್ಸ್ ಕಾರ್ನರ್ ನಲ್ಲಿ ನಡೆಯುವಾಗ

ಸ್ಟೋನ್ ಆಫ್ ಸ್ಕೋನ್ ನಲ್ಲಿ ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ

ಲಂಡನ್ ನಗರದ ಬೀದಿಯಲ್ಲಿ ಲಕ್ಷಾನುಲಕ್ಷ ಜನರು ಅವಸರದಿಂದ ತಿರುಗಾಡುವಾಗ

ಲೇಖಕರು ಲಂಡನ್ನಿನಿಂದ ವಿಮಾನ ಪ್ರಯಾಣಿಸುವಾಗ

47." ನಿಮ್ಮ ದೇಶದ ಗೌರವವನ್ನು ಕಾಯಿರಿ !ಇದು ದೊಡ್ಡದಾದ ರಾಷ್ಟ್ರ " ಎಂದು ಲೇಖಕರಿಗೆ ಎಲ್ಲಿ ಅನಿಸಿತು?

ವೆಸ್ಟ್ ಮಿನಿಸ್ಟರ್ ಅಬೆ

ಚೇರಿಂಗ್ ಕ್ರಾಸ್

 ಇಂಡಿಯಾ ಆಫೀಸ್

ಟ್ರಾಫಲ್ಗಾರ್ ಸ್ಕ್ವೇರ್

48.ವಿ ಕೃ ಗೋಕಾಕ್ ರವರ ಪೂರ್ಣ ಹೆಸರೇನು?

ವಿಜಯ ಕೃಷ್ಣ ಗೋಕಾಕ್

ವಿನಾಯಕ ಕೃಷ್ಣ ಗೋಕಾಕ್

ವಿಠ್ಠಲ ಕುಮಾರ್ ಗೋಕಾಕ್

ವಿನಯ ಗುರು ಗೋಕಾಕ್

49.ಡ್ರಾಯ್ಡನ್ : ಇಂಗ್ಲೆಂಡಿನ ಭಾಷಾಂತರಕಾರ  : : ಹರ್ಷಲ್   : ____________________

ಸಂಗೀತ ವಿದ್ವಾಂಸ

ಪ್ರಸಿದ್ದ ಲೇಖಕ

ರಾಜತಾಂತ್ರಿಕ

ಜರ್ಮನಿಯ ಖಗೋಳವಿಜ್ಞಾನಿ

50.ಟ್ರಾಫಲ್ಗಾರ್ ಸ್ಕ್ವೇರನಲ್ಲಿ ಯಾರ ಮೂರ್ತಿ ಇದೆ?

ನೆಲ್ಸನ್

ರಿಚರ್ಡ್

ಮೂರನೇ ಎಡ್ವರ್ಡ್

ಎಲಿಜಬೆತ್

51.ಸಮಗ್ರಕಾವ್ಯ  :  ಜ್ಞಾನಪೀಠ ಪ್ರಶಸ್ತಿ : :              ದ್ಯಾವ ಪೃಥ್ವಿ : _____________

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ

ಪದ್ಮಶ್ರೀ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

52." ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ" ಎನ್ನುವ ನುಡಿ ಪಡೆದವರು ಯಾರು?

 ಬೆನ್ ಜಾನ್ಸನ್

ಗೋಲ್ಡ್  ಸ್ಮಿತ್

ಷೆಕ್ಸ್ ಪಿಯರ್

ಮ್ಯಾಕಾಲೆ

53.ಎಸ್ಕೆ ಲೆಟರ್ಸ್ ವ್ಯವಸ್ಥೆ ಎಂದರೇನು?

ಜನರು ಹತ್ತಿ ಇಳಿಯುವುದಕ್ಕಾಗಿ ಮಾಡಿರುವ ವ್ಯವಸ್ಥೆ

ಜನರು ಹೊರಹೋಗದಂತೆ ಮಾಡುವ ವ್ಯವಸ್ಥೆ

ಸಾಮಾನ್ಯ ಗಳನ್ನು ಸಾಗಿಸಲು ಮಾಡಿದ ಮಾರ್ಗ

54.ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಿವಾನರು ಯಾರು?

ಮಿರ್ಜಾ ಇಸ್ಮಾಯಿಲ್

ಸರ್ ಕೆ ಶೇಷಾದ್ರಿ ಅಯ್ಯರ್ .ಸರ್ ಎಂ ವಿಶ್ವೇಶ್ವರಯ್ಯ

ಸರ್ ಕೆ ಶೇಷಾದ್ರಿ ಅಯ್ಯರ್

ದಿವಾನ್ ಪೂರ್ಣಯ್ಯ

55."ಭಾಗ್ಯಶಿಲ್ಪಿಗಳು "ಪಾಠವನ್ನು ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ?

ದಿವಾನ್ ಪೂರ್ಣಯ್ಯ

ಮೈಸೂರು ಒಡೆಯರು

ದಿವಾನ್ ಸರ್ ಎಂ ವಿಶ್ವೇಶ್ವರಯ್ಯನವರ ಕಾರ್ಯಸಾಧನೆ

ಕರ್ನಾಟಕ   ಗ್ರಾಮೀಣ ಸಂಸ್ಥೆಗಳು

56.ಯಶಸ್ಸು ಪಡೆಯಲು ಬೇಕಾದ ಅಂಶಗಳಾವುವು?

ಪರಿಶ್ರಮ ಪ್ರತಿಭೆ  ನಿಷ್ಠೆ  ದೃಢಸಂಕಲ್ಪ

ಆಸ್ತಿ ಅಂತಸ್ತು ಗುರಿ

ವಜ್ರ ಬೆಳ್ಳಿ-ಬಂಗಾರ ವೈಡೂರ್ಯ

ಭೌತಿಕ ಸಂಪತ್ತು ಮೂಲಭೂತ ಸೌಕರ್ಯಗಳು

57.ವಿಶ್ವೇಶ್ವರಯ್ಯನವರ ಪೂರ್ವಜರು ಮೂಲತ: ಎಲ್ಲಿಯವರು?

ಕರ್ನೂಲು ಜಿಲ್ಲೆ ಗಿಡ್ಡಲೂರು   ತಾಲೂಕಿನ ಮೋಕ್ಷಗುಂಡಂ ಅಗ್ರಹಾರದವರು

ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಅವರು

ತಿರುಪತಿಯ ಮೋಕ್ಷಗುಂಡಂ ಅಗ್ರಹಾರ ದವರು

ಮುದ್ದೇನಹಳ್ಳಿಯ ಮೋಕ್ಷಗುಂಡಂ ಅಗ್ರಹಾರ ದವರು

58.ವಿಶ್ವೇಶ್ವರಯ್ಯನವರು ಯಾವ ಘೋಷಣೆಯನ್ನು ನೀಡಿದರು?

"ನಾಯಕತ್ವ ಇಲ್ಲದೇ ಅವನತಿ"

""ಶಿಕ್ಷಣ ಇಲ್ಲದೆ ಅವನತಿ"

"ರಾಜಕೀಯ ಇಲ್ಲದೆ ಅವನತಿ"

"ಕೈಗಾರಿಕರಣ ಇಲ್ಲವೇ ಅವನತಿ"

58.ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾನಿಲಯ ಯಾವುದು?

ಮೈಸೂರು ವಿಶ್ವವಿದ್ಯಾನಿಲಯ

ಧಾರವಾಡ ವಿಶ್ವವಿದ್ಯಾನಿಲಯ

ಶಿವಮೊಗ್ಗ ವಿಶ್ವವಿದ್ಯಾನಿಲಯ

ಹಾವೇರಿಯ ವಿಶ್ವವಿದ್ಯಾನಿಲಯ

59.ವಿಶ್ವೇಶ್ವರಯ್ಯರವರು  ಯಾವ  ಕಾರ್ಖಾನೆಗಳನ್ನು ಪ್ರಾರಂಭಿಸಿದರು?

ಬೆಂಕಿಕಡ್ಡಿ ಹಾಗೂ ಕಾಗದದ ಕಾರ್ಖಾನೆ

ಕೃಷ್ಣರಾಜೇಂದ್ರ ಬಟ್ಟೆಗಿರಣಿ ಕಾಗದದ ತಿರುಳು

ಗಂಧದ ಎಣ್ಣೆ  ಔಷಧಿ  ತಯಾರಿಕ ಘಟಕ

ಮೇಲಿನ ಎಲ್ಲವೂ

60.ಆತ್ಮ ಚರಿತ್ರೆ : ಮೆಮೊರಿಸ್ ಆಫ್ ಮೈ ವರ್ಕಿಂಗ್ ಲೈಫ್ : :  ಅಭಿನಂದನಾ ಗ್ರಂಥ : ___________

ನೇಶನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ

ಸರ್ ಎಂ  ವಿ

ಮೆಮೊರಿಸ್  ಆಫ್ ಮೈ ವರ್ಕಿಂಗ್ ಲೈಫ್

 ಪ್ಲಾನ್ಡ್  ಎಕನಾಮಿಕ್ ಫಾರ್ ಇಂಡಿಯಾ

61.ಪ್ರಜಾಪ್ರತಿನಿಧಿ ಸಭೆಯಲ್ಲಿ ಯಾವ ಸಂದರ್ಭಗಳಲ್ಲಿ ಕಲಾಪಗಳನ್ನು ನಡೆಸಲಾಗುತ್ತಿತ್ತು?

ಮಹಾರಾಜರ ವರ್ಧಂತಿ ಹಾಗೂ ದಸರಾ ಮಹೋತ್ಸವ

ಮಹಾರಾಜರ ರಾಜ್ಯಾಭಿಷೇಕ ಸಂದರ್ಭದಲ್ಲಿ

ಮಹಾರಾಣಿಯರ ವಿವಾಹದ ಸಂದರ್ಭದಲ್ಲಿ

ವಜ್ರ ಮಹೋತ್ಸವ ಸಂದರ್ಭದಲ್ಲಿ

62.ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾಗಿ ದ್ದರು?

ವಿದ್ಯಾಭ್ಯಾಸ ಪಡೆಯುವುದಕ್ಕಾಗಿ

ಆಡಳಿತ ಗ್ರಾಮ ನೈರ್ಮಲೀಕರಣ

ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ

ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ

63.ಸರ್ M. ವಿಶ್ವೇಶ್ವರಯ್ಯನವರ ದೃಢಸಂಕಲ್ಪ ಏನು?

ಇಂದು ಮಾಡುವುದನ್ನು ಇಂದೇ ಮಾಡು ಇಂದು ಮಾಡುವುದನ್ನು ನಾಳೆ ಮಾಡು

ಇಂದು ಮಾಡದಿರುವುದನ್ನು ಇಂದು ಮಾಡಬೇಡ 

ಇಂದು ಮಾಡುವುದನ್ನು ನಾಳೆ ಮಾಡು ನಾಳೆ ಮಾಡುವುದನ್ನು ಈಗಲೇ ಮಾಡು

ನಾಳೆ ಮಾಡುವುದನ್ನು ಇಂದೇ ಮಾಡು. ಇಂದು ಮಾಡುವುದನ್ನು ಈಗಲೇ ಮಾಡು

64.ವಿಶ್ವೇಶ್ವರಯ್ಯನವರು ಯಾವ ನದಿಗೆ ತೂಗು ಮೇಲ್ಗಾಲುವೆ ಯನ್ನು ನಿರ್ಮಿಸಿದರು?

ಪಂಜ್ರಾ ನದಿ

ಮುಥಾ  ಕಾಲುವೆ

ಕೃಷ್ಣರಾಜಸಾಗರ

 ಈಸಿ ಮೂಸಿ ನದಿ

65.ಡಿ ಎಸ್ ಜಯಪ್ಪಗೌಡರು ರಚಿಸಿರುವ ಕೃತಿಗಳು ಯಾವುವು?

ಕರ್ನಾಟಕ ಭಾರತ ಕಥಾಮಂಜರಿ ತಾಯಿತ

ಕರ್ನಾಟಕ ಗ್ರಾಮೀಣ ಸಂಸ್ಥೆಗಳು ಜನಪದ  ಆಟಗಳು ಮೈಸೂರು ಒಡೆಯರು

ಗಣೇಶ ದರ್ಶನ ರಸಸರಸ್ವತಿ ರಥಸಪ್ತಮಿ

 ಪಯಣ ಉಗಮ  ಇಜ್ಜೋಡು ಭಾರತ ಸಿಂಧು ರಶ್ಮಿ

66.ನೆಹರುರವರು ಸರ್ ಎಂ ವಿಶ್ವೇಶ್ವರಯ್ಯನವರಿಗೆ ಏನೆಂದು ಹೊಗಳಿದ್ದಾರೆ?

ತಾವೇ ಹೆಚ್ಚು ಮಾತನಾಡಿದ್ದೀರಿ ಕಡಿಮೆ ಕೆಲಸ ಮಾಡಿದ್ದೀರಿ

ತಾವು ಕಡಿಮೆ ಮಾತನಾಡಿದ್ದೀರಿ ಹೆಚ್ಚು ಕೆಲಸ ಮಾಡಿದ್ದೀರಿ

ತಾವು ಮಾತನಾಡಿಕೊಂಡು ಕೆಲಸ ಮಾಡಿದ್ದೀರಿ

ತಾವು ಮಾತನಾಡಿದ್ದೀರಿ ಕೆಲಸ ಮಾಡಿಲ್ಲ

67.ಡಿ ಎಸ್ ಜಯಪ್ಪಗೌಡರು ಎಷ್ಟರಲ್ಲಿ ಜನಿಸಿದರು?

1946

1947

1948

1945

68.ಏಷ್ಯಾ ಖಂಡದಲ್ಲೇ ಮೊದಲ ಜಲವಿದ್ಯುತ್ ಯೋಜನೆ ಎಲ್ಲಿ  ಪ್ರಾರಂಭವಾಯಿತು?

ಬ್ರಹ್ಮ ಸಮುದ್ರದ ಬಳಿ ಕಾವೇರಿ ನದಿ

ಶಿವನಸಮುದ್ರದ ಬಳಿ ಕಾವೇರಿ ನದಿ

ಶಿವನಸಮುದ್ರದ ಬಳಿ ಕೃಷ್ಣಾ ನದಿ

ಶಿವನಸಮುದ್ರದ ಬಳಿ ತುಂಗಭದ್ರ ನದಿ

69.ನಾಲ್ವಡಿ ಕೃಷ್ಣರಾಜ ಒಡೆಯರು ಯಾವ-ಯಾವ ರೈಲು ಮಾರ್ಗಗಳನ್ನು  ಪೂರೈಸಿದರು?

ಮೈಸೂರು ಅರಸಿಕೆರೆ ಮಾರ್ಗ

ಚಿಕ್ಕಜಾಜೂರು ಚಿತ್ರದುರ್ಗ ತರೀಕೆರೆ ಶಿವಮೊಗ್ಗ

ಬೆಂಗಳೂರು ಚಿಕ್ಕಬಳ್ಳಾಪುರ ಚಾಮರಾಜನಗರ ನಂಜನಗೂಡು

ಮೇಲಿನ ಎಲ್ಲವೂ

70.ವಿಶ್ವೇಶ್ವರಯ್ಯನವರ ಯಾವ  ಅನ್ವೇಷಣೆ ಅವರ ಸಾಧನೆಯ  ಕಿರೀಟಕ್ಕೆ ಗರಿ  ಸೇರಿಸಿದಂತಾಯಿತು?

ತೂಬು ಮೇಲ್ಗಾಲುವೆ

ಪೀಪ್    ಜಲಾಶಯಕ್ಕೆ ಸ್ವಯಂ ಚಾಲಿತ ಬಾಗಿಲು

ಪ್ರತ್ಯೇಕ ಜಲಾಶಯ ನಿರ್ಮಾಣ

ಕೃಷ್ಣರಾಜಸಾಗರದ ನಿರ್ಮಾಣ

71.ಯಾವುದೇ ಕಾನೂನನ್ನು ಜಾರಿಗೊಳಿಸಲು ಯಾವ ಸಭೆಯ ಅನುಮತಿ ಪಡೆಯಬೇಕಿತ್ತು?

ಲೋಕಸಭೆ ವಿಧಾನಸಭೆ

ನ್ಯಾಯ ವಿಧಾಯಕ ಸಭೆ

ಮಹಾರಾಣಿಯರ ಸಭೆ

ಪ್ರಜಾಪ್ರತಿನಿಧಿ ಸಭೆ

72." ಸಾಮಾಜಿಕ ಕಾನೂನುಗಳ ಹರಿಕಾರ "ಎಂದು ಹೆಸರು ಪಡೆದವರು ಯಾರು?

ನಾಲ್ವಡಿ ಕೃಷ್ಣರಾಜ ಒಡೆಯರು

ಮುಮ್ಮಡಿ ಕೃಷ್ಣರಾಜ ಒಡೆಯರು

ಮಹಾರಾಣಿ ವಾಣಿವಿಲಾಸ

ಸರ್ ಎಂ ವಿಶ್ವೇಶ್ವರಯ್ಯ

73.ಭಾರತದ ಸುಯೋಜಿತ ನಗರ ಎಂದು ಹೆಸರು ಪಡೆದ  ನಗರ ಯಾವುದು?

ಹೈದರಾಬಾದ್ ನಗರ

ಬೆಂಗಳೂರು ನಗರ

 ಚಿಕ್ಕಬಳ್ಳಾಪುರ ನಗರ

 ಮೋಕ್ಷಗೊಂಡಂ

74."ಭಾರತದ ಆಧುನಿಕತೆಯ ಹರಿಕಾರ "ಎಂದು ಯಾರನ್ನು ಕರೆಯುತ್ತಾರೆ

ನಾಲ್ವಡಿ ಕೃಷ್ಣರಾಜ ಒಡೆಯರು

ದಿವಾನ್ ರಂಗಾಚಾರ್ಲು

ಸರ್ ಎಂ ವಿಶ್ವೇಶ್ವರಯ್ಯನವರು

ಮಹಾರಾಣಿ ವಾಣಿವಿಲಾಸ

75.ನಾಲ್ವಡಿ ಕೃಷ್ಣರಾಜ ಒಡೆಯರು ಜಾರಿಗೊಳಿಸಿದ ಸಾಮಾಜಿಕ ಕಾನೂನುಗಳಾವುವು?

ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ

ಸ್ತ್ರೀಯರಿಗೆ ಮತದಾನದ ಹಕ್ಕು

ಎಲ್ಲಾ ಆಯ್ಕೆ

ವೇಶ್ಯಾವೃತ್ತಿ ಗೆಜ್ಜೆಪೂಜೆ ದೇವದಾಸಿ ಪದ್ಧತಿ ತಡೆಗಟ್ಟುವ ಕಾಯ್ದೆ

76.ಬ್ರಿಟಿಷ್ ಸರ್ಕಾರ  :   ಸರ್ ಪದವಿ : :                ಭಾರತ ಸರ್ಕಾರ________

ಭಾರತರತ್ನ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ

ಪದ್ಮಶ್ರೀ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

77.ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಮುಖ್ಯ ಕಾರಣವೇನು?

ಆಧುನಿಕ ಶಿಕ್ಷಣವನ್ನು ನೀಡುವುದು

ಕೈಗಾರಿಕರಣ ವನ್ನು ಬೆಂಬಲಿಸುವುದು

ಏಕೀಕೃತ ಕರ್ನಾಟಕದ ರಚನೆ. ಕನ್ನಡ ಭಾಷೆ .ಸಾಹಿತ್ಯಗಳ ಬಗ್ಗೆ ಒಲ

78.ಯಾರ  ಸಂದೇಶಗಳನ್ನು ನಡೆನುಡಿಗಳಲ್ಲಿ ಅನುಸರಿಸಬೇಕಾಗಿದೆ?

ಸಾಹಿತಿಗಳ

ರಾಜಕಾರಣಿಗಳ

ವಚನಕಾರರ

ಶಿಕ್ಷಕರ 

79.ಡಾಕ್ಟರ್ ಅಶೋಕ ಪೈ ಅವರ ವೃತ್ತಿ ಯಾವುದು?

ಸಂಗೀತ ಹೇಳಿಕೊಡುವುದು

ಮನೋವೈದ್ಯರು

ಆಟಿಕೆಗಳನ್ನು ತಯಾರಿಸುವುದು

ಪಾಠ ಹೇಳಿಕೊಡುವುದು

80.ಅಶೋಕ ಪೈಯವರು ನಡೆಸಿದ ಅನ್ವೇಷಣೆ    ಯಾವುದು?

ಸಂಶೋಧನಾ ಸತ್ಯ

ಅಭಿನಂದನಾ ಗ್ರಂಥ ರಚನೆ

ಆಪ್ತಸಮಾಲೋಚನೆ

ಕಾರ್ಯಕ್ರಮದ ಏರ್ಪಾಡು

81.ಅಶೋಕ ಪೈಯವರು ಸಂಶೋಧನಾ ಸತ್ಯದಲ್ಲಿ ಯಾವ ಘಟನೆಯನ್ನು ತಿಳಿಸಿದ್ದಾರೆ?

ಕೆಲವು ವೈದ್ಯರು ತಮ್ಮ ರೋಗಿಗಳಿಗೆ ಪರೀಕ್ಷಿಸುವ ದೃಶ್ಯ

 ಕೆಲವು ಜನ ಕೊಠಡಿಯಲ್ಲಿ ಕುಳಿತು ಟೆಲಿವಿಜನ್ ನೋಡುವ ದೃಶ್ಯ

ಕೆಲವು ಮಕ್ಕಳು ತರಗತಿಯಲ್ಲಿ ಕುಳಿತು ಪಾಠ ಕೇಳುವ ದೃಶ್ಯ

ಕೆಲವು ಜನ ಬಸ್ಸಿನಲ್ಲಿ ಕುಳಿತು ಪ್ರಯಾಣ ಮಾಡುವ ದೃಶ್ಯ

82.ವಚನಕಾರರ ದೃಷ್ಟಿಯಲ್ಲಿ ದೇವರುಗಳು ಎಂದರೆ ಏನು?

ದ್ವೇಷ-ಅಸೂಯೆ ಸುಲಿಗೆ

ಪ್ರೀತಿ ಹೊಂದಾಣಿಕೆ ಸಮರಸ

ಕಾರುಣ್ಯ ಸಮತೆ ಪ್ರಜ್ಞೆ

ಮನೆ ಮಂಚಮ್ಮ ದೇವಿ

83.ಎದೆಗೆ ಬಿದ್ದ ಅಕ್ಷರ ಗದ್ಯದ ಆಶಯಭಾವ ಏನು?

ಅಜ್ಞಾನದ ಲ್ಲಿರುವುದು

ಆರೋಗ್ಯ ಕಾಪಾಡಿಕೊಳ್ಳುವುದು

ಸಮಾಜದ ಸ್ವಾಸ್ಥ್ಯ ಸ್ಥಿರಗೊಳಿಸುವುದು

ಸಾಮರಸ್ಯ ಇಲ್ಲದಿರುವುದು

84." ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ " ಎಂದು ಯಾರು ಯಾರಿಗೆ ಹೇಳಿದರು?

ಊರಿನ ಜನ ಮನೆ ಮಂಚಮ್ಮಳಿಗೆ

ಮನೆಮಂಚಮ್ಮ ಊರಿನ ಜನರಿಗೆ

ಮನೆಮಂಚಮ್ಮ ತನ್ನಪಾಡಿಗೆ ತಾನೆ ಹೇಳಿಕೊಂಡಳು

ದೇವನೂರು ಮಹಾದೇವರು ಮಕ್ಕಳಿಗೆ

85.ನಡೆನುಡಿಗಳ ಸಮನ್ವಯವೇ ಅರಿವು ಎಂದು ಹೇಳಿದವರು ಯಾರು?

ವಚನಕಾರರು

ಬಂಡಾಯ ಸಾಹಿತಿಗಳು

ದಲಿತ ಸಾಹಿತಿಗಳು

 ಆಧುನಿಕ ಕವಿಗಳು

86.ಕುಸುಮಬಾಲೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ : : ಒಡಲಾಳ : ____________

ಪಂಪ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ

ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ನೃಪತುಂಗ ಪ್ರಶಸ್ತಿ

ರಾಷ್ಟ್ರಕವಿ ಪ್ರಶಸ್ತಿ

87.ಅಶೋಕ ಪೈಯವರ ಸಂಶೋಧನ ಸತ್ಯದ ಸಾರ ಏನು?

 ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಅನುಕಂಪನ ಇಡೀ ಜೀವಸಂಕುಲವನ್ನು ಕಾಡುತ್ತದೆ.

ಇಡೀ ಜಗತ್ತು ದ್ವೇಷ ಅಸೂಯೆಗಳಿಂದ ಕೊನೆಗೊಂಡು ನರಳುತ್ತಿದೆ

ಮೂರ್ಛಾವಸ್ಥೆಯಲ್ಲಿ ಇರುವ ಕಾರುಣ್ಯವನ್ನು ಎಚ್ಚರ ಗೊಳಿಸುವುದು

ಕಾರುಣ್ಯ ಸಮತೆ ಪ್ರಜ್ಞೆಗಳ ದೇವರು

88.ವಾಕ್ಯ ಪೂರ್ಣಗೊಳಿಸಿ. ಭೂಮಿಗೆ ಬಿದ್ದ ಬೀಜ____________________ಫಲ ಕೊಡುವುದು

ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ

ಭೂಮಿಗೆ ಬಿದ್ದ ಅಕ್ಷರ ಇಂದಲ್ಲ ಇಂದು

ಎದೆಗೆ ಬಿದ್ದ ನೋವು ಇಂದಲ್ಲ ನಾಳೆ ಹಣ್ಣು

ಎದೆಗೆ ಬಿದ್ದ ಸಂತೋಷ ಇಂದಲ್ಲ ನಾಳೆ ದುಃಖ 

89.ಅಶೋಕ ಪೈಯವರು ಎಲ್ಲಿಗೆ ಹೋಗಿದ್ದರು?

ಶಿವಮೊಗ್ಗ

ರಾಯಚೂರು

ಧಾರವಾಡ

ಮೈಸೂರು

90.ಸಿದ್ದಲಿಂಗಯ್ಯ ಅವರು ಹೇಳಿದ ಕಥೆ ಯಾವುದು?

ಮನೆದೇವರು

ಮನೆ ಮಂಚಮ್ಮ

ಛಾವಣಿ ಇರುವ ಕಥೆ

ನನ್ನ ದೇವರು

91.ಮನೆಮಂಚಮ್ಮ ಇಂದು ಹೇಗೆ ಪೂಜಿತಳಾಗುತ್ತಿದ್ದಾಳೆ?

ಛಾವಣಿ ಇರುವ ಗುಡಿಯಲ್ಲಿ

ಮಹಡಿ ಇರುವ  ಗುಡಿಯಲ್ಲಿ

ಛಾವಣಿ ಇಲ್ಲದ ಗುಡಿಯಲ್ಲಿ

 ಸುಣ್ಣ ಬಣ್ಣದ   ವಿಜೃಂಭಣೆಯ    ಗುಡಿಯಲ್ಲಿ

 

91.ಮನೆ ಮಂಚಮ್ಮ ಕಥೆಯಲ್ಲಿ ಯಾರ-ಯಾರ ಸಂಭಾಷಣೆ ಇದೆ?

ಮನೆ ಒಡೆಯ-ಮನೆ ಒಡತಿ

ಯಜಮಾನ - ಸೇವಕ

ಶಿಕ್ಷಕ  - ವಿದ್ಯಾರ್ಥಿ

ಗ್ರಾಮದೇವತೆ  - ಊರಿನ ಜನ

92.ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು?

ಅಜ್ಞಾನ ಕತ್ತಲು ತಿಳುವಳಿಕೆ ಇಲ್ಲದಿರುವುದು

ಶಿಕ್ಷಣ ಸಾಮಾಜಿಕ ರಾಜಕೀಯ

ಸುಲಿಗೆ ದ್ವೇಷ ಅಸೂಯೆ

 ಕ್ರಿಯೆಯಲ್ಲಿ ಮೂಡಿದ  ತಿಳುವಳಿಕೆ ನಡೆಯಿಂದ ನುಡಿ ಹುಟ್ಟಿದರೆ

93.ವಚನಕಾರರು ತಮ್ಮ ನುಡಿಯಲ್ಲಿ ಏನನ್ನು ಪ್ರತಿನಿಧಿಸಿದರು?

ಸುಖ-ದುಃಖ ದುಮ್ಮಾನ ಏಳುಬೀಳು ಅರಿವು  ಪ್ರಜ್ಞೆ

ಮನೆ ಮಂಚಮ್ಮನ ಕಥೆಯನ್ನು

ಕೊಲೆ ಸುಲಿಗೆ ದ್ವೇಷ ದಂತ ಜಗತ್ತು

ಅನಕ್ಷರಸ್ಥರ ಏಳುಬೀಳುಗಳನ್ನು

94.ದೇವನೂರರ ನನ್ನ ದೇವರು ಯಾರೆಂಬುದನ್ನು ತಿಳಿಸಿದ್ದಾರೆ?

ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯದ ಬುದ್ಧ

ಚಾವಣಿ ಇರುವ ಗುಡಿಯಲ್ಲಿ ಕಾರುಣ್ಯ ಇಲ್ಲದಿರುವ ಬುದ್ಧ

ಚಾವಣಿಯ ಮನೆ ಮಂಚಮ್ಮ

ಚಾವಣಿ ಇಲ್ಲದ ಗುಡಿಯಲ್ಲಿ ಮನೆಮಂಚಮ್ಮ

95.ಜಗತ್ತು  ಯಾವುದರಿಂದ    ಕ್ಷೋಭೆಗೊಂಡು ನರಳುತ್ತಿದೆ?

ಕಾರುಣ್ಯ ಸಮತೆ ಪ್ರಜ್ಞೆ

ಜ್ಞಾನ ತಿಳುವಳಿಕೆ ತರ್ಕ ಅರಿವು

ಕೊಲೆ ಸುಲಿಗೆ ದ್ವೇಷ ಅಸೂಯೆ

ಕಾರ್ಯಕ್ರಮ ಹೊಂದಾಣಿಕೆ ಸಾಮರಸ್ಯ

96.ಎದೆಗೆ ಬಿದ್ದ ಅಕ್ಷರ ಗದ್ಯದ ಸಾಹಿತ್ಯ ಪ್ರಕಾರ ಯಾವುದು?

ಬಂಡಾಯ ಸಾಹಿತ್ಯ

ದಲಿತ ಸಾಹಿತ್ಯ

ಜನಪದ ಸಾಹಿತ್ಯ

ವೈಚಾರಿಕ ಬಿಡಿ ಲೇಖನ

97.ಮನುಷ್ಯರ ಮೂರ್ಛಾವಸ್ಥೆಯಲ್ಲಿರುವುದನ್ನ ಎಚ್ಚರ ಗೊಳಿಸಬೇಕಾಗಿರುವುದು  ಏನನ್ನು ?

ಕಾರುಣ್ಯ

ದ್ವೇಷ

ಸಮರಸ

ಹೊಂದಾಣಿಕೆ

98.ಹಳಕಟ್ಟಿಯವರು ಬರೆದಿರುವ ಪುಸ್ತಕದ ಹೆಸರೇನು?

ಶಿವಾನುಭವ ಶಬ್ದಕೋಶ

ಅನುಭವದ ಶಬ್ದಕೋಶ

ಚಂದನದ ಶಬ್ದಕೋಶ

ಸಮಗ್ರ ಶಬ್ದಕೋಶ

99.ಯಾರಿಗೆ ಅವರವರದೇ ಇಷ್ಟದೈವ ಹಾಗೂ ಪ್ರಜ್ಞೆಯೇ ದೇವರಾಗಿತ್ತು?

 ಜನಪ್ರತಿನಿಧಿಗಳಿಗೆ

ವಚನಕಾರರಿಗೆ

ಆದಿವಾಸಿಗಳಿಗೆ

ಲೇಖಕರಿಗೆ

100.ದೇವನೂರು ಮಹಾದೇವ ಅವರು ರಚಿಸಿರುವ ಕೃತಿ ಗಳಾವುವು

ಅನಾವರಣ ಚೆಲುವು-ಒಲವು ಮಾಸ್ಕೋದಲ್ಲಿ 22 ದಿನಗಳು

ಹಗಲುಗನಸುಗಳು ಅಪರವಯಸ್ಕನ ಅಮೆರಿಕ ಯಾತ್ರೆ ಮಿನುಗು ಮಿಂಚು

ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಮೈಸೂರು ಒಡೆಯರು

ದ್ಯಾವನೂರು . ಗಾಂಧಿ ಮತ್ತು ಮಾವೋ. ನಂಬಿಕೆಯ ನೆಂಟ. ನೋಡು ಮತ್ತು ಕೂಡು

101.ದೇವನೂರ ಮಹಾದೇವ ಅವರ ಕಾಲ ಹಾಗೂ ಸ್ಥಳವನ್ನು ಗುರುತಿಸಿ.

1948 ಮೈಸೂರು ಜಿಲ್ಲೆಯ ನಂಜನಗೂಡು

1947 ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ

1909 ಹಾವೇರಿ ಜಿಲ್ಲೆಯ ಸವಣೂರು

1905 ಮಂಡ್ಯ ಜಿಲ್ಲೆಯ ಮೇಲುಕೋಟೆ

102. ಹುಲಿ ಶಾನುಭೋಗರನ್ನು ಹೇಗೆ ಹಿಂಬಾಲಿಸಿತು?

ರಭಸವಾಗಿ ಓಡುತ್ತಾ

ಸಿಂಹದ ನಡಿಗೆಯಂತೆ

ಬೆಕ್ಕಿನಂತೆ ದೇಹವನ್ನು ಹುದುಗಿಸಿಕೊಂಡು

ಜಿಂಕೆಯ ನಡಿಗೆಯಂತೆ

103.ಶಾನುಭೋಗರ ಜೀವ ಉಳಿದಿದ್ದು ಯಾವುದರಿಂದ?

ಹುಲಿಯ ಧರ್ಮಶ್ರದ್ಧೆ ಇಲ್ಲದಿರುವುದು

ಪುಣ್ಯಕೋಟಿಯ ಕಥೆಯ

ಚಿಕ್ಕನಾಯಕನಹಳ್ಳಿಗೆ  ಹೊರಟಿದ್ದರಿಂದ

ಖಿರ್ದಿ  ಪುಸ್ತಕದಿಂದಲ್ಲಹುಲಿಯ ಧರ್ಮ  ಶ್ರದ್ಧೆಯಿಂದ

104.ಶಾನುಭೋಗರ ರಾಜಭಕ್ತಿಯ ಲಾಂಛನ ಯಾವುದಾಗಿತ್ತು?

ಚಿತ್ರಗಳು ಪತ್ರಗಳು

ಕರ್ನಾಟಕ ಭಾರತ ಕಥಾಮಂಜರಿ

ಐರಾವತ

ಖಿರ್ದಿ ಪುಸ್ತಕ 

105.ಹುಲಿಯ ವೇಗಕ್ಕೆ ತಕ್ಕಂತೆ ಶಾನುಭೋಗರು ಹೇಗೆ ತಿರುಗುತ್ತಿದ್ದರು?

ಕುಲಾಲ ಚಕ್ರದಂತೆ

ರಭಸವಾಗಿ

ಬಡಿಗೆಯ ಚಕ್ರದಂತೆ

ಸೈಕಲ್ ಚಕ್ರದಂತೆ

106.ಶಾನುಭೋಗರಿಗೆ ಹುಲಿ ಹಿಂಬಾಲಿಸಿಕೊಂಡು ಬರುತ್ತಿರುವುದು ಹೇಗೆ  ತಿಳಿಯಿತು?

ಪಂಚೇಂದ್ರಿಯಗಳಿಂದ

ಹಿಂತಿರುಗಿ ನೋಡಿದಾಗ

ಹುಲಿ ರಭಸವಾಗಿ ದಾಳಿ ಮಾಡಿದಾಗ

ಆರನೆಯ ಇಂದ್ರಿಯದಿಂದ

107." ನಾನು ಮುಖ ಮೇಲಾಗಿ ಬಿದ್ದಿದ್ದೇನೆಎಂದು ಯಾರು ಯಾರಿಗೆ ಕೇಳಿದರು?

ರೈತರು.   ಶಾನುಭೋಗರಿಗೆ

ಶಾನುಭೋಗರು ಕುಟುಂಬದವರಿಗೆ

ಶಾನುಭೋಗರು ಹುಲಿಗೆ

ಶಾನುಭೋಗರು ರೈತರನ್ನು

108.ಶಾನುಭೋಗರಿಗೆ ಚಿಕ್ಕನಾಯಕನಹಳ್ಳಿ ಎಂದಾಗ ನೆನಪಾಗುವ ಅಂಶಗಳಾವುವು?

ಇರಸಾಲು ಖಜಾನೆಗೆ ಹಣ ಜಮಾ

ಮದಲಿಂಗನ ಕಣಿವೆ ಬೆಳದಿಂಗಳ ದಿನ

ರಾತ್ರಿಯ ಕತ್ತಲು ಹಸಿವಿನ ಜೊತೆಗೆ ಭಯ

ಮೇಲಿನ ಎಲ್ಲವೂ

109.ಶಾನುಭೋಗರು ಮೂರ್ಛೆಯಿಂದ  ಎದ್ದಾಗ ಏನನ್ನೂ    ಭದ್ರಮಾಡಿಕೊಂಡರು?

ಕಥೆ ಪುಸ್ತಕವನ್ನು

ಖಿರ್ದಿ ಪುಸ್ತಕವನ್ನು

ತಮ್ಮ ಕೈಚೀಲವನ್ನು

ಕನ್ನಡಕವನ್ನು

110.ಶಾನುಭೋಗರು ಪ್ರಜ್ಞೆ ತಪ್ಪಲು ಕಾರಣವೇನು?

ಹುಲಿ ಶಾನುಭೋಗರಿಗೆ ಹಿಂಬಾಲಿಸಿಕೊಂಡು ಬರುತ್ತಿರುವುದರಿಂದ

ಹುಲಿಯು ರಭಸವಾಗಿ ಶಾನುಭೋಗರಿಗೆ ಆಕ್ರಮಣ ಮಾಡಿದ್ದರಿಂದ

ಶಾನುಭೋಗರು ರೈತರನ್ನು ನೋಡಿ ಆಶ್ಚರ್ಯಗೊಂಡು

ಮರಹತ್ತಲು ಹೋಗಿ ಕಲ್ಲು ಎಡವಿ ಬಿದ್ದಿದ್ದರಿಂದ

111.ಶಾನುಭೋಗರು ಏನೆಂದು ನಿಶ್ಚಯಿಸಿದರು?

ಗುರಿ ಮುಟ್ಟುವ ತನಕ ನಿಲ್ಲದಿರು

ಕೂಡು ಅಥವಾ ನೋಡು

ನಲಿಯುತ್ತಾ ಮಡಿ

ಮಡಿಯ ಬೇಕಾದರೆ ಮಾಡಿಯೇ ಮಡಿಯುತ್ತೇನೆ

112.ಪ್ರಬಂಧದ ಪ್ರಕಾರಗಳಾವುವು?

ಲಲಿತ ಪ್ರಬಂಧ . ವೈಜ್ಞಾನಿಕ ಪ್ರಬಂಧ

ಹರಟೆಯ ರೂಪದ ಪ್ರಬಂಧ. ಪ್ರವಾಸ ಪ್ರಬಂಧ

ಸಂಶೋಧನಾತ್ಮಕ .ವೈಚಾರಿಕ ಪ್ರಬಂಧ

ಮೇಲಿನ ಎಲ್ಲವೂ

113.ಕೃಷ್ಣಮೂರ್ತಿಯವರ ಅಜ್ಜಂದಿರು ಏನು ಕೆಲಸ ಮಾಡುತ್ತಿದ್ದರು?

ಸಂಸ್ಥಾನದಲ್ಲಿ ದಿವಾನರಾಗಿ

ಸಂಸ್ಥಾನದಲ್ಲಿ ಮಂತ್ರಿಯಾಗಿ

ಸಂಸ್ಥಾನದಲ್ಲಿ ಗೌರ್ನರ್ ಆಗಿ

ಸಂಸ್ಥಾನದಲ್ಲಿ ರಾಜರಾಗಿ

114." ದೇವರೆ ಮರ  ಹತ್ತುವಷ್ಟು ಅವಕಾಶ ಕರುಣಿಸುಎಂದು ಯಾರು ಹೇಳಿದರು?

ಹುಲಿ ರಾಯ

ಶಾನುಭೋಗರು

ಸಂತೆಗೆ ಹೊರಟ ರೈತರು

ಊರಿನ ಜನರು

115.ಭಗವದ್ಗೀತೆಯ ಯಾವ ಸಾಲು ಹುಲಿಗೆ ನೆನಪಾಯಿತು?

ಕರ್ಮಣ್ಯೆ ವಾಧಿಕಾರಸ್ತೆ ಮಾಫಲೇಶು ಕದಾಚನ

ಆಗುವುದೆಲ್ಲಾ ಒಳ್ಳೆಯದಕ್ಕೆ 

ಸ್ವಧರ್ಮೇ ನಿಧನಂ ಶ್ರೇಯಃ

ಸೈತಾನ ಹಿಂದಿರುಗು

116." ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನ"   ವಾಕ್ಯದ ಅರ್ಥವೇನು?

ನಿನಗೆ ಫಲ ಪಡೆಯುವುದರಲ್ಲಿ ಮಾತ್ರ ಅಧಿಕಾರವಿದೆ ಕರ್ಮ ಮಾಡುವುದರಲ್ಲಿ ಅಲ್ಲ

ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ ಅದರ ಫಲದಲ್ಲಿ ಅಲ್ಲ

ನೀನು ಕರ್ಮ ಮಾಡುವುದರೊಂದಿಗೆ ಅದರ ಫಲದ ಲಾಭವನ್ನು ಪಡೆ

ನೀನು ಕರ್ಮವನ್ನು  ಮಾಡಬೇಡ ಹಾಗೂ ಫಲವನ್ನು ಪಡೆಯಬೇಡ

117.ವ್ಯಾಘ್ರ ಗೀತೆ ಪಾಠದಲ್ಲಿ ಕೃಷ್ಣಮೂರ್ತಿಯವರು ಯಾರ ಕತೆಯನ್ನು  ಹೇಳಿದ್ದಾರೆ?

ತನ್ನ ವಂಶದವರೊಬ್ಬರ ಅನುಭವದ ಕಥೆಯನ್ನು

ತಾನು ನೋಡಿದ ಸಿನಿಮಾ ಕಥೆಯನ್ನು

ತಾವು ಕೇಳಿದ ಜನಪದ ಕಥೆಯನ್ನು

ತಾವು ಓದಿದ ಪುಸ್ತಕದ ಕಥೆಯನ್ನ

118.ಶಾನುಭೋಗರ ಬ್ರಹ್ಮಾಸ್ತ್ರ ಯಾವುದು?

ಖಿರ್ದಿ ಪುಸ್ತಕ

ಐರಾವತ ಪುಸ್ತಕ

ಜೀವನದ ಪುಸ್ತಕ

ಧರ್ಮದ ಪುಸ್ತಕ

119.ಭಗವದ್ಗೀತೆಯಲ್ಲಿ "ಕರ್ಮಣ್ಯೆ ವಾದಿಕಾರಸ್ತೆ ಮಾ ಫಲೇಷು ಕದಾಚನ" ಎಂದು ಯಾರು ಯಾರಿಗೆ ಬೋಧಿಸಿದರು?

ಎರಡನೇ ಅಧ್ಯಾಯದಲ್ಲಿ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಬೋಧಿಸುವುದು

ಎರಡನೇ ಅಧ್ಯಾಯದಲ್ಲಿ ಶ್ರೀಕೃಷ್ಣ ಪರಮಾತ್ಮ ಪಾಂಡವರಿಗೆ ಬೋಧಿಸುವುದು

ಎರಡನೇ ಅಧ್ಯಾಯದಲ್ಲಿ ಶ್ರೀಕೃಷ್ಣ ಪರಮಾತ್ಮ ಕೌರವರಿಗೆ ಬೋಧಿಸುವುದು

ಎರಡನೇ ಅಧ್ಯಾಯದಲ್ಲಿ ಶ್ರೀಕೃಷ್ಣ ಕುರುಕ್ಷೇತ್ರದ ಸೈನಿಕರಿಗೆ ಬೋಧಿಸುವುದು

120.ಇಂದಿಗೂ ಹುಲಿಗಳಿಗೆ ಹಸುಗಳಿಗೂ ಆದರ್ಶವಾಗಿರುವುದು ಯಾವುದು?

ಪುಣ್ಯಕೋಟಿಯ ಸಿನಿಮಾದಲ್ಲಿ ಪುಣ್ಯಕೋಟಿಯ ಸಾವು

ಪುಣ್ಯಕೋಟಿಯ ಕಥೆ ಸುವರ್ಣಾಕ್ಷರದಲ್ಲಿರುವುದು

ಪುಣ್ಯಕೋಟಿಯನ್ನು ಹುಲಿರಾಯ ತಿಂದಿರುವುದು

ಶಾನುಭೋಗರು ಹಾಗೂ ಹುಲಿಯ ದೊಂಬರಾಟ

121.ಏನೆಂದು ಯೋಚಿಸುತ್ತ ಹುಲಿ ತನ್ನ ಗುಹೆಯಿಂದ ಹೊರಟಿತ್ತು?

ಕಾಡಿನಲ್ಲಿ ಸರಿಸಾಟಿಯಾದ ಪ್ರಾಣಿಯನ್ನು ಪಡೆಯಬೇಕು ಎಂದು ಯೋಚಿಸಿತು

ಚಿಕ್ಕ ಪ್ರಾಣಿ ಯಾದರೂ ಸರಿ ಆಹಾರ ಬೇಕು ಎಂದು ಯೋಚಿಸುತ್ತ ಹೊರಟಿತ್ತು

ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ 

ಕಾಡಿನಲ್ಲಿ ಜಿಂಕೆಯನ್ನು ತಿನ್ನಬೇಕೆಂದು ಯೋಚಿಸಿತು

122.ಮೂರ್ಛೆಯಲ್ಲಿದ್ದ ಶಾನುಭೋಗರನ್ನು ಯಾರು ಎಚ್ಚರಿಸಿದರು ?

ಶಾನುಭೋಗರ ಕುಟುಂಬದವರು

ಸಿನಿಮಾ ನೋಡಲು ಹೊರಟ ಜನರು

ಸಂತೆಯಿಂದ ಹಿಂತಿರುಗಿದ ತೆಂಗಿನಕಾಯಿಯ ರೈತರು

ಸಂತೆಯಿಂದ ಹಿಂತಿರುಗಿದ ಹಣ್ಣುಗಳ ರೈತರು

123." ಹುಲಿ ಈಗ ಎಷ್ಟು ಹಸಿದಿರಬೇಕು "ಎಂದು ಶಾನುಭೋಗರು ಹೇಳಿದ ಸಂದರ್ಭ ಯಾವುದು?

ಹುಲಿ ಹಾಗೂ ಶಾನುಭೋಗರ ದೊಂಬರಾಟದ ಸಂದರ್ಭದಲ್ಲಿ

ಹುಲಿರಾಯನಿಗೆ  ಪುಣ್ಯಕೋಟಿಯ ನೆನಪಾದಾಗ

ಹುಲಿಯ ಆಕ್ರಮಣದಿಂದ ತಪ್ಪಿಸಿಕೊಂಡು ಜೀವಸಹಿತ ಮನೆಗೆ ಬಂದು ರಸದೂಟ ವನ್ನು ಮಾಡುವ ಸಂದರ್ಭ

ಶಾನುಭೋಗರು ಪ್ರಜ್ಞೆತಪ್ಪಿ   ಬಿದ್ದಾಗ

124.ಹುಲಿಯು ಹೇಗೆ ಪಲಾಯನ ಗೊಂಡಿತ್ತು?

ನಿರಾಶೆಯಿಂದಲೂ  ಕೋಪದಿಂದಲೂ

 ಸಂತೋಷದಿಂದಲೂ ನಡೆಯುತ್ತಲೂ

ನಿಧಾನವಾಗಿಯೂ ರಭಸವಾಗಿಯೂ

ಸುಮ್ಮನೆ

125.ವ್ಯಾಘ್ರಗೀತೆ ಸಾಹಿತ್ಯ ಪ್ರಕಾರ ಯಾವುದು?

ಲಲಿತ ಪ್ರಬಂಧ

ಸಣ್ಣಕಥೆ

ನಾಟಕ

ಪ್ರವಾಸ ಕಥನ

126.ಹುಲಿಗೆ ಪರಮಾನಂದವಾಗಲು ಕಾರಣವೇನು?

ಶಾನುಭೋಗರ ದುಂಡು ದುಂಡಾದ ಶರೀರ

ಕೃಷ್ಣಮೂರ್ತಿಯವರ ಶರೀರ

ಜಿಂಕೆಯ ಶರೀರವನ್ನು ನೋಡಿ

ದಪ್ಪ ದಪ್ಪ ಪ್ರಾಣಿಗಳ ಶರೀರ ನೋಡಿ

127.ವೃಕ್ಷಸಾಕ್ಷಿ ಕಥೆಯ ನೀತಿ ಏನು?

ಅನೀತಿಗೆ  ಸಾವಿಲ್ಲ ಸತ್ಯಕ್ಕೆ ಸುಖವಿಲ್ಲ

ಸುಳ್ಳಿಗೆ ಸಾವಿಲ್ಲ ಸತ್ಯಕ್ಕೆ ಸುಖವಿಲ್ಲ

ಅಸತ್ಯಕ್ಕೆ ಜಯವಿಲ್ಲ ನಿಜಕ್ಕೆ ಸುಖವಿಲ್ಲ

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ

128.ಚಂಪು ಸಾಹಿತ್ಯದ ಲಕ್ಷಣವೇನು?

ನಾಟಕ ದೃಶ್ಯ  ನೃತ್ಯ ಸಂಗೀತ

ನಿಯಮ ರಹಿತವಾದ ಗದ್ಯ

ಕಥೆ ನಾಟಕ ನೃತ್ಯ

ಗದ್ಯ ಪದ್ಯ ಮಿಶ್ರಿತ

129.ಪಂಚತಂತ್ರ ಕ್ಕೆ ಆಕಾರ ಗ್ರಂಥ ಯಾವುದು?

ವಸು ಭಾಗಭಟ್ಟನ  ಕನ್ನಡ ಪಂಚತಂತ್ರ

ವಸುಭಾಗಭಟ್ಟನ ಸಂಸ್ಕೃತ ಪಂಚತಂತ್ರ

ವಸುಭಾಗಭಟ್ಟ ಹಿಂದಿ ಪಂಚತಂತ್ರ

ವಸುಭಾಗಭಟ್ಟನ ತೆಲುಗು ಪಂಚತಂತ್ರ

130.ದುಷ್ಟಬುದ್ಧಿಯು ತನ್ನ ತಂದೆಗೆ ಏಕಾಂತದಲ್ಲಿ ಏನೆಂದು ಹೇಳಿದನು?

ಧರ್ಮಬುದ್ಧಿಯು ಸ್ವತಃ ಸಂಪತ್ತನ್ನು ದುಷ್ಟ ಬುದ್ದಿಗೆ ನೀಡಿದ್ದಾನೆ

ಒಂದೇ ಒಂದು ಸುಳ್ಳಿನಿಂದ ಹಲವು ಕಾಲ ಸುಖದಿಂದ ಬಾಳುವಷ್ಟು ಸಂಪತ್ತನ್ನು ಪಡೆಯಬಹುದು

ಒಂದೇ ಒಂದು ನಿಜದಿಂದ ಹಲವು ಕಾಲ ಸುಖದಿಂದ ಬಾಳುವಷ್ಟು ಸಂಪತ್ತನ್ನು ಪಡೆಯಬಹುದು

ಜೀವನಪೂರ್ತಿ ಬಡತನವೇ ನಮ್ಮ ಪಾಲಿಗೆ ಬಂದದ್ದು

131.ವೃಕ್ಷಸಾಕ್ಷಿ ಗದ್ಯದ ಸಾಹಿತ್ಯ ಪ್ರಕಾರ ಯಾವುದು?

ಆತ್ಮಕಥನ

ಕಥಾಸಾಹಿತ್ಯ

ಜನಪದ ಸಾಹಿತ್ಯ

ಪ್ರವಾಸ ಕಥನ

132." ಹುಸಿಯಾದ ಬೇಹಾರಿಯೇ ಇಲ್ಲ ವಾಕ್ಯದ ಅರ್ಥವೇನು ?

  ಸತ್ಯ ಹೇಳಿ  ಮೋಸ ಮಾಡುವ ವ್ಯಾಪಾರಿಗಳಿಲ್ಲ

ಹಸಿಯಾದ ಆಹಾರ ಪದಾರ್ಥ

ಸುಳ್ಳು ಹೇಳುವ ವ್ಯಾಪಾರಿಯೇ ಇಲ್ಲ

ಹಸಿಯಾದ ತರಕಾರಿಗಳನ್ನು ಮಾರಾಟ ಮಾಡುವ ವ್ಯಾಪಾರಿ

133.ವೃಕ್ಷಸಾಕ್ಷಿ ಗದ್ಯದ ಆಶಯವೇನು?

ಹಣಕ್ಕಿಂತ ಗುಣ ಮೇಲು

ಗುಣಕ್ಕಿಂತ ಹಣ ಮೇಲು

ಸತ್ಯಕ್ಕೆ ಜಯವಿಲ್ಲ

ಬುದ್ಧಿಗಿಂತ ಹಣ ಮೇಲು

134.ಧರ್ಮಾಧಿಕರಣರು  ವಟವೃಕ್ಷದ ಬಳಿ ಏಕೆ ಬಂದರು?

ದುಷ್ಟಬುದ್ಧಿ ಹಾಗೂ ಧರ್ಮ ಬುದ್ಧಿಯ ಸ್ನೇಹ ನೋಡಲು

ದುಷ್ಟಬುದ್ಧಿ ಧರ್ಮ ಬುದ್ಧಿಯ ವ್ಯಾಪಾರ ನೋಡಲು

ವೃಕ್ಷಕ್ಕೆ ಪೂಜೆ ಮಾಡಲು

ವೃಕ್ಷಕ್ಕೆ  ಸಾಕ್ಷಿ ಕೇಳಿ ನ್ಯಾಯ ತೀರ್ಮಾನ ಮಾಡಲು

135." ನಿನ್ನ ಪಳುವಗೆ ನಮ್ಮ ಕುಲಮನೆಲ್ಲಮನಳಿವ ಬಗೆ " ವಾಕ್ಯದ ಅರ್ಥವೇನು?

ನಿನ್ನ ಕೆಟ್ಟತನದಿಂದ ನಮ್ಮ ಕುಲಕ್ಕೆ ಸಂಪತ್ತು ಬರುವುದು

ನಿನ್ನ ಕೆಟ್ಟತನ ನಮ್ಮ ಕುಲವನ್ನು ಉದ್ಧಾರ ಮಾಡುವ ರೀತಿಯದಾಗಿದೆ

ನಿನ್ನ ಕೆಟ್ಟತನದಿಂದ ನಮ್ಮ ಕುಲಕ್ಕೆ ಪ್ರಖ್ಯಾತಿ ಬರುವ ಹಾಗಿದೆ

ನಿನ್ನ ಕೆಟ್ಟತನ ನಮ್ಮ ಕುಲವನ್ನು ನಾಶಮಾಡುವ ರೀತಿಯದಾಗಿದೆ

136." ಈತನ ಮಾತು ಅಶ್ರುತ ಪೂರ್ವಮ್ "ಎನ್ನುವ ಮಾತನ್ನು ಯಾರು ಹೇಳಿದರು?

ಪ್ರೇಮಮತಿ

ಧರ್ಮಬುದ್ಧಿ 

ದುಷ್ಟಬುದ್ಧಿ

ಧರ್ಮಾಧಿಕರಣರು

137." ಈತನ ಮಾತು ಅಶ್ರುತ ಪೂರ್ವಮ್ "ಎನ್ನುವ ವಾಕ್ಯದ ಅರ್ಥವೇನು ?

ವೃಕ್ಷದಲ್ಲಿ ಯಕ್ಷಾದಿ ದೇವತೆಗಳ ಆವಾಸನೇ ಇದೆ

ವೃಕ್ಷವು ಸಾಕ್ಷಿಯನ್ನು ಹೇಳುವುದು ಹಿಂದೆ ಎಂದೂ ಕೇಳಿಲ್ಲ

ವೃಕ್ಷವು  ಸಾಕ್ಷಿ ಯನ್ನು ಹೇಳುವುದನ್ನು ಹಿಂದೆ ಕೇಳಿದ್ದೇವೆ

ವೃಕ್ಷವು ಸದಾ ಸತ್ಯವನ್ನು ಹೇಳುತ್ತದೆ

138.ದುಷ್ಟಬುದ್ಧಿಯ ತಂದೆಯ ಹೆಸರೇನು?

ಪ್ರೇಮಮತಿ

ಅಮೃತಮತಿ

ಚಂದ್ರಮತಿ

ಚಂದನಮತಿ

139.ಧರ್ಮ ಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?

ದೇವರು ಗುರುಗಳು ಬ್ರಾಹ್ಮಣರಿಗೆ ಪೂಜಿಸಿ 

ದುಷ್ಟಬುದ್ಧಿಯ ಆರೋಪದ ಬಗ್ಗೆ ಯೋಚಿಸುತ್ತಾ

ಟವೃಕ್ಷವೇ ಸಾಕ್ಷಿ ಹೇಗೆ ಎಂದು ಯೋಚಿಸುತ್ತಾ

ಅನಾಯಾಸವಾಗಿ ಆರಾಮವಾಗಿ

140." ಪೊನ್ನನೆಲ್ಲಮಂ ನೀನೆ ಕೊಂಡೆ " ಮಾತನ್ನು ಯಾವ ಸಂದರ್ಭದಲ್ಲಿ ಹೇಳಲಾಗಿದೆ?

ಧರ್ಮ ಬುದ್ಧಿಯು ಬೆಳಗಿನ ಹೊತ್ತನ್ನು ಗುರುಗಳು ದೇವರಿಗೆ ಪೂಜಿಸುವಾಗ

ಧರ್ಮಾಧಿಕಾರಿ ನ್ಯಾಯ ತೀರ್ಮಾನ ಮಾಡಲು ಬಂದಾಗ

ಖರ್ಚಿಗಾಗಿ ಹೊನ್ನು ಪಡೆಯಲು ಹೋದಾಗ ಹೊನ್ನು ಕಾಣದೇ ಇದ್ದ ಸಂದರ್ಭದಲ್ಲಿ

ವೃಕ್ಷ ಸಾಕ್ಷಿ ಹೇಳದೇ ಇದ್ದಾಗ

141.ಧರ್ಮಾಧಿಕರಣರು  ವಟವೃಕ್ಷಕ್ಕೆ  ಏನು ಹೇಳಿದರು?

ಯಕ್ಷಾದಿ ದೇವತೆಗಳ ಆವಾಸವಾದ ಮರವೇ ಸಾಕ್ಷಿ ಹೇಳಬೇಡ

ಯಕ್ಷಾದಿ ದೇವತೆಗಳ ಆವಾಸವಾದ ಮರವೇ ಸಾಕ್ಷಿಯನ್ನು ಮರೆಮಾಚು

ಯಕ್ಷಾದಿ ದೇವತೆಗಳ ಆವಾಸವಾದ ಮರವೇ ದೇವತೆಗಳೇ ಸಾಕ್ಷಿ

ಯಕ್ಷಾದಿ ದೇವತೆಗಳ ಆವಾಸವಾದ ಮರವೇ ಸಾಕ್ಷಿ  ಹೇಳು

142.ಯಾರ ಪಾಲಿಗೆ " ಮಾಡಿದ್ದುಣ್ಣೋ ಮಾರಾಯ" ಎನ್ನುವಂತಾಯಿತು?

ದುಷ್ಟಬುದ್ಧಿ ಹಾಗೂ ಪ್ರೇಮಮತಿ

ಧರ್ಮಬುದ್ಧಿ ದುಷ್ಟಬುದ್ಧಿ

ಧರ್ಮಾಧಿಕರಣರು

ವ್ಯಾಪಾರಿಗಳು

143.' ಅಬ್ಜೋದರ ' ಎಂದರೆ ಯಾರು?

Choice 1

ವಿಷ್ಣು

ಶಿವ

ಬ್ರಹ್ಮ

144." ಪೊನ್ನನ್ನೆಲ್ಲಮಂ ನೀನೆ ಕೊಂಡೆ " ಮಾತನ್ನು ಯಾರು ಯಾರಿಗೆ ಹೇಳಿದರು?

ದುಷ್ಟಬುದ್ಧಿಯ ಧರ್ಮಬುದ್ಧಿಗೆ  ಹೇಳಿದನು

ಧರ್ಮಪುರಿಯು ದುಷ್ಟ ಬುದ್ದಿಗೆ ಹೇಳಿದನು

ದುಷ್ಟಬುದ್ಧಿಯು ಪ್ರೇಮಮತಿಗೆ ಹೇಳಿದನು

ಧರ್ಮಾಧಿಕಾರಣರು ಮರಕ್ಕೆ ಹೇಳಿದರು

145.ಧರ್ಮಾಧಿಕಾರಣನವರು ಏಕೆ ವಿಸ್ಮಯ ಹೊಂದಿದರು?

ಧರ್ಮ ಬುದ್ಧಿಯು ಒಳ್ಳೆಯತನ

ವಟವೃಕ್ಷವೇ ಸಾಕ್ಷಿ ಎಂದು ಕೇಳಿದಾಗ

ಧರ್ಮ ಬುದ್ಧಿಯೇ ಕಳ್ಳತನ ಮಾಡಿದ್ದಾನೆ ಎಂದಾಗ

ದುಷ್ಟಬುದ್ಧಿಯ ಆರೋಪಕ್ಕೆ

146." ಹುಸಿಯಾದ ಬೇಹಾರಿಯೇ ಇಲ್ಲ " ಎಂದು    ಯಾವ ಸಂದರ್ಭದಲ್ಲಿ ಹೇಳಲಾಗಿದೆ ?

ಧರ್ಮಬುದ್ಧಿಯು ಮರವನ್ನ  ಸುತ್ತಿ ಹಾಕಿದಾಗ ಮನುಷ್ಯ ಸಂಚಾರ ವಾಗಿರುವುದನ್ನು ಕಂಡಾಗ

ಧರ್ಮ ಬುದ್ಧಿಯು ಬೆಳಗಿನ ಹೊತ್ತನ್ನು ಗುರುಗಳು ಬ್ರಾಹ್ಮಣರು ದೇವರಿಗೆ ಪೂಜಿಸುವಾಗ

ದುಷ್ಟಬುದ್ಧಿಯು ತನ್ನ ಮೇಲೆ ಕಳ್ಳತನದ ಆರೋಪವನ್ನು ಮಾಡುವಾಗ

ದುಷ್ಟಬುದ್ಧಿಯು ತನ್ನ ತಂದೆಗೆ ಏಕಾಂತದಲ್ಲಿ ವಿಷಯ ತಿಳಿಸುವಾಗ

147." ಹುಸಿಯಾದ  ಬೇಹಾರಿಯೇ ಇಲ್ಲ " ಇದನ್ನು ಯಾರು ಯಾರಿಗೆ ಹೇಳಿದರು?

ದುಷ್ಟಬುದ್ಧಿಯು   ಪ್ರೇಮಮತಿಗೆ

ಧರ್ಮಬುದ್ಧಿಯು    ಧರ್ಮಾಧಿಕರಣರಿಗೆ

ದುಷ್ಟಬುದ್ಧಿಯು ಧರ್ಮ ಬುದ್ಧಿಗೆ

ದುಷ್ಟಬುದ್ದಿ   ಧರ್ಮಾಧಿಕರಣರಿಗೆ

148.ದುರ್ಗಸಿಂಹ ಕವಿಯ ಕಾಲ. ಸ್ಥಳವನ್ನು ಗುರುತಿಸಿ

1031  ಕಿಸುಕಾಡು ನಾಡಿನ ಸಯ್ಯಡಿ

1905 ಮಂಡ್ಯ ಜಿಲ್ಲೆಯ ಮೇಲುಕೋಟೆ

1909 ಹಾವೇರಿ ಜಿಲ್ಲೆಯ ಸವಣೂರು

1947 ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ

149.ಪಂಚತಂತ್ರದ  5 ತಂತ್ರಗಳಾವುವು?

ಸಂಗೀತ  ಗಾಯನ ನಾಟಕ ದೃಶ್ಯ ನೃತ್ಯ

ನಾಟಕ ದೃಶ್ಯ ನೃತ್ಯ-ಸಂಗೀತಕಲೆ

ಭೇದ  ಪರೀಕ್ಷಾ  ವಿಶ್ವಾಸ  ವಂಚನ  ಮಿತ್ರಕಾರ್ಯ

ಗದ್ಯ ಪದ್ಯ ನಾಟಕ ಸಂಭಾಷಣೆ ಸ್ನೇಹ

150." ನಿನ್ನ ಪಳುವಗೆ ನಮ್ಮ ಕುಲಮನೆಲ್ಲಮನಳಿವ ಬಗೆ " ಎಂದು ಯಾರು ಯಾರಿಗೆ ಹೇಳಿದರು?

ದುಷ್ಟಬುದ್ಧಿಯು ಧರ್ಮಬುದ್ಧಿ ಗೆ

ಧರ್ಮಾದಿಕರಣದ ದುಷ್ಟಬುದ್ದಿಗೆ

ಪ್ರೇಮಮತಿಯೂ  ದುಷ್ಟ ಬುದ್ದಿಗೆ

ಧರ್ಮಬುದ್ಧಿಯು   ದುಷ್ಟಬುದ್ದಿಗೆ

151.ದುಷ್ಟಬುದ್ಧಿಯು ತನ್ನ ತಂದೆಯಿಂದ ಏನು ಹೇಳಿಸಲು ಪ್ರಯತ್ನಿಸಿದನು?

ಧರ್ಮಬುದ್ಧಿ ಸಂಪತ್ತನ್ನು ಕೊಂಡೊಯ್ದನು

ದುಷ್ಟಬುದ್ಧಿ ಧರ್ಮಬುದ್ಧಿ ಸಂಪತ್ತನ್ನು ಹಂಚಿಕೊಂಡರು

ಧರ್ಮಬುದ್ಧಿ ಸಂಪತ್ತನ್ನು ಕೊಂಡೊಯ್ಯಲಿಲ್ಲ

ದುಷ್ಟಬುದ್ಧಿ ಧರ್ಮಬುದ್ಧಿ ಸ್ನೇಹಿತಗಳಲ್ಲ 

152.ಶಿವಕೋಟ್ಯಾಚಾರ್ಯರು  ರಚಿಸಿರುವ  ಕೃತಿ ಯಾವುದು ?

19 ಕಥೆಗಳ ವಡ್ಡಾರಾಧನೆ

ಹನ್ನೆರಡು ಕತೆಗಳ ದೇವತಾರಾಧನೆ

19 ಕಥೆಗಳ  ಪೂಜಾರಾಧನೆ

ಜೈನರ ಆರಾಧನೆ

153.ವೃಷಭಾಂಕ  ಅರಸನು ಸುಕುಮಾರಸ್ವಾಮಿಯನ್ನು  ನೋಡಿದಾಗ ಏನೆಂದುಕೊಂಡನು ?

ನಾನು ಜನ್ಮ ಪಡೆದದ್ದು ಇಂದು ಸಾರ್ಥಕವಾಯಿತು

ನನ್ನ ಋಣ ಇಂದು ತೀರಿತು

ನಾನು ಕಣ್ಣನ್ನು ಪಡೆದದ್ದು ಇಂದು ಸಾರ್ಥಕವಾಯಿತು

ನಾನು ಕಿವಿಯನ್ನು ಪಡೆದದ್ದು ಇಂದು ಸಾರ್ಥಕವಾಯಿತು

154.ಸುಕುಮಾರಸ್ವಾಮಿಯು   ತನ್ನ ಸೊಂಟವನ್ನು  ಏಕೆ    ಹೊರಳಾಡಿಸುತ್ತಿದ್ದನು ?

ಮಂತ್ರಾಕ್ಷತೆಯ  ಬಿಳಿ  ಸಾಸಿವೆಕಾಳು ಒತ್ತುತ್ತಿದ್ದರಿಂದ

ಮಂತ್ರಾಕ್ಷತೆಯ  ಕರಿ  ಸಾಸಿವೆಕಾಳು ಒತ್ತುತ್ತಿದ್ದರಿಂದ

ಮಂತ್ರಾಕ್ಷತೆಯ   ಬಿಳಿಜೋಳ  ಒತ್ತುತ್ತಿದ್ದರಿಂದ

ಮಂತ್ರಾಕ್ಷತೆಯ   ಕಾಳುಗಳು ಒತ್ತುತ್ತಿದ್ದರಿಂದ

155.ವರ್ತಕನು ರತ್ನಗಂಬಳಿಯನ್ನು ಯಾರಿಗೆ ಮಾರಿದನು?

ವೃಷಭಾಂಕ  ಅರಸನಿಗೆ

ಯಶೋಭದ್ರೆಗೆ

ಸುಕುಮಾರ ಸ್ವಾಮಿಗೆ

ಇಂದ್ರ ದತ್ತನಿಗೆ

156.ಶಿವಕೋಟ್ಯಾಚಾರ್ಯರ ಕಾಲ ಹಾಗೂ ಸ್ಥಳವನ್ನು ಗುರುತಿಸಿ.

1905 ಮಂಡ್ಯ ಜಿಲ್ಲೆಯ ಮೇಲುಕೋಟೆ

949 ಬಾಗಲಕೋಟೆ ಜಿಲ್ಲೆಯ ಮುಧೋಳ

ಹತ್ತನೆಯ ಶತಮಾನ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ  ಕೋಗಳಿ ನಾಡು

902 ವೆಂಗಿಮಂಡಲದ ವೆಂಗಿಪಳು

157.ವೃಷಭಾಂಕನು    ಸುಕುಮಾರಸ್ವಾಮಿಗೆ ವ್ಯಾಧಿಯಿದೆ ಎಂದು ಕೊಳ್ಳಲು ಕಾರಣವೇನು ?

ಸರಿಯಾಗಿ ಮಾತನಾಡದೆ ಇರುವುದರಿಂದ

ಸುರಸುಂದರನಾಗಿರುವುದರಿಂದ

ಸೊಂಟ ಅಲ್ಲಾಡಿಸುತಿದ್ದರಿಂದ  ಕಣ್ಣೀರು ಬರುತ್ತಿದ್ದರಿಂದ ಅನ್ನವನ್ನು ಉಗುಳುತ್ತಿದ್ದ ರಿಂದ

ಅರಸರೊಂದಿಗೆ ವ್ಯವಹರಿಸುವ ರೀತಿ ಗೊತ್ತಿಲ್ಲದಿರುವುದರಿಂದ

158.ಲಕ್ಷ  ದೀನಾರುಳ್ಳ  ರತ್ನಗಂಬಳಿಗಳನ್ನು ಮಾರಲು ಯಾರು ಬಂದರು?

ವೃಷಭಾಂಕ ಅರಸನು

ತಪಸ್ವಿ

ರತ್ನದ್ವೀಪದಿಂದ ಒಬ್ಬ ವರ್ತಕ

ಜೋಯಿಸರು

159.ಸುಕುಮಾರಸ್ವಾಮಿಯ ತಂದೆ ತಾಯಿ ಯಾರು ?

ಇಂದ್ರ ದತ್ತ ಗುಣಮತಿ

ಸುಭದ್ರ ಸರ್ವಯಶಿ

ಇಂದ್ರಕುಮಾರ ಇಂದುಮತಿ

ಯಶೋಭದ್ರೆ ಸೂರದತ್ತ

160. ಸುಕುಮಾರಸ್ವಾಮಿಗೆ   ಕಣ್ಣೀರು  ಬರಲು ಕಾರಣವೇನು?

ಹೊಟ್ಟೆ ಹಸಿವಿಗಾಗಿ

ಅತಿಥಿಗಳನ್ನು ನೋಡಿದ್ದರಿಂದ

ನಿದ್ದೆ ಬರುತ್ತಿದ್ದರಿಂದ

ದೀಪದ ಬೆಳಕಿಗೆ

161.ವೃಷಭಾಂಕನು ಸುಕುಮಾರನಿಗೆ ಆವಂತಿ ಸುಕುಮಾರ ಎಂದು ಹೆಸರಿಡಲು ಕಾರಣವೇನು?

ಈತನ ಒಂದು ಕ್ಷಣದ ಸುಖಭೋಗಗಳಿಗೆ ನನ್ನ ಇಡೀ ಅರಸುತನದ ಕಾಲದ ಸುಖಭೋಗಗಳು ಸಮಾನವಾಗುವುದಿಲ್ಲ

ಲೋಕದಲ್ಲಿ ನಿಜವಾಗಿಯೂ ಈತನ ಸುಖಿ

ಮನ್ಮಥನಂತ ರೂಪ  32ಬಗೆಯಸುಖಗಳು

ಮೇಲಿನ ಎಲ್ಲವೂ

162.ವೃಷಭಾಂಕ ಅರಸನ ಮಹಾರಾಣಿಯ ಹೆಸರೇನು ?

ಜ್ಯೋತಿರ್ಮಾಲೆ

ರೂಪವತಿ

ಸೌಂದರ್ಯವತಿ

ಕುಸುಮಬಾಲೆ

163.ವರ್ತಕನು ರತ್ನಕಂಬಳಿಯ ಬೆಲೆಯನ್ನು ಎಷ್ಟು ಎಂದು ಹೇಳಿದನು?

ಸಾವಿರ ದಿನಾರು

100 ದೀನಾರು

ಒಂದು ದೀನಾರು

ಲಕ್ಷದೀನಾರು

164.ವೃಷಭಾಂಕ ಅರಸನು ಆಶ್ಚರ್ಯಗೊಳ್ಳಲು  ಕಾರಣವೇನು ?

ಲಕ್ಷದೀನಾರಗಳಿಗಿಂತ ಹೆಚ್ಚಿನ ದಿನಾರುಗಳನ್ನು ಕೊಟ್ಟು ಕಂಬಳಿಗಳನ್ನು ಪಡೆದಿರುವ ಸಂಗತಿ ಕೇಳಿ 

ಲಕ್ಷದಿನಾರುಗಳ ಕಂಬಳಿಯನ್ನು 32 ತುಂಡುಗಳನ್ನಾಗಿ ಮಾಡಿ 32 ಸೊಸೆಯಂದಿರು  ಪಾದುಕೆಗಳಿಗೆ ಸಿಕ್ಕಿಸಿರುವ ಸಂಗತಿ ಕೇಳಿ ‌

ಲಕ್ಷದೀನಾರಗಳ  ಕಂಬಳಿಯನ್ನು 32 ಸೊಸೆಯರು ಮುಡಿಯಲ್ಲಿ ಸಿಕ್ಕಿಸಿಕೊಂಡಿರುವ ಸಂಗತಿ ಕೇಳಿ

ಸುಕುಮಾರಸ್ವಾಮಿ ಗೆ ರೋಗ ಇರುವುದನ್ನು ಕೇಳಿ

165.ಸುಕುಮಾರಸ್ವಾಮಿಯು  ಊಟಕ್ಕೆ  ಕುಳಿತಾಗ ಏನು ಮಾಡುತ್ತಿದ್ದನು ?

ಆಹಾರವನ್ನೆಲ್ಲಾ   ಉಗುಳುತ್ತಿದ್ದನು

ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು ಇನ್ನುಳಿದ ಅರ್ಧಾಂಶವನ್ನುಉಗುಳುತ್ತಿದ್ದನು

ಆಹಾರವನ್ನೆಲ್ಲಾ   ತಿನ್ನುತ್ತಿದ್ದನು

ಆಹಾರದಲ್ಲಿ  ನೀರನ್ನು  ಹಾಕುತ್ತಿದ್ದನು

166." ನಮ್ಮನಾಳ್ವರುಮೊಳರೆ ಎಂದು   ವಿಸ್ಮಯಂ ಬಟ್ಟು  " ಎನ್ನುವ ವಾಕ್ಯದ ಅರ್ಥವೇನು?

ನಮ್ಮನ್ನು ಕೇಳುವವರು ಇದ್ದಾರೆಯೇ ಎಂದು ಆಶ್ಚರ್ಯಪಟ್ಟು

ನಮ್ಮನ್ನು ಆಳುವವರು ( ಅರಸರು) ಇದ್ದಾರೆಯೇ ಎಂದು ಆಶ್ಚರ್ಯಪಟ್ಟು

ನಮ್ಮನ್ನು ನೋಡುವವರು ಇದ್ದಾರೆಯೇ ಎಂದು ಆಶ್ಚರ್ಯಪಟ್ಟು

ನಮ್ಮನ್ನು ಮಾತನಾಡುವವರು ಇದ್ದಾರೆಯೇ ಎಂದು ಆಶ್ಚರ್ಯಪಟ್ಟು

167.ವೃಷಭಾಂಕನು  ಸ್ನಾನದ ಕೋಣೆಗೆ ಹೋದಾಗ ಏನನ್ನು ಕಂಡನು ?

ದೇವೇಂದ್ರನ ಖಜಾನೆಯನ್ನು ತೆರೆದ ರೀತಿಯಲ್ಲಿ ಶ್ರೇಷ್ಠವಾದ ಬಗೆಬಗೆಯ ಉಡುಪುಗಳನ್ನು

ಬಗೆಬಗೆಯ ಹಣ್ಣುಹಂಪಲುಗಳನ್ನು

ಬಗೆಬಗೆಯ ಸಾಮಾನುಗಳನ್ನು

ದೇವೇಂದ್ರನ ಖಜಾನೆಯನ್ನು ತೆರೆದ ರೀತಿಯಲ್ಲಿ ಶ್ರೇಷ್ಠವಾದ ಬಗೆ ಬಗೆಯ ರತ್ನಗಳು ಆಭರಣಗಳನ್ನು

168.ಇಂದ್ರ ದತ್ತ  : ಗುಣಮತಿ  : : ಸುಭದ್ರ : ________

ತ್ರಿವೇದಿ

ನಾಗಶ್ರೀ

ಸರ್ವ ಯಶಿ

ಯಶೋಭದ್ರೆ

169.ಸುಕುಮಾರಸ್ವಾಮಿಯು ಅನುಭವಿಸುತ್ತಿದ್ದ  ಸುಖ ಯಾವುದು ?

32 ಬಗೆಯ ನಾಟ್ಯಗಳು 

32 ಮಂದಿ ದಿವ್ಯರಾದ ಸ್ತ್ರೀಯರು

32 ಕೋಟಿ ಹೊನ್ನು ಐದು ಬಗೆಯ ರತ್ನಗಳು

ಮೇಲಿನ ಎಲ್ಲವೂ

170.ಯಶೋಭದ್ರೆಯು ರತ್ನಗಂಬಳಿಗಳನ್ನು ಎಷ್ಟು ತುಂಡುಗಳನ್ನಾಗಿ ಮಾಡಿದಳು ?

62 ತುಂಡುಗಳು

32 ತುಂಡುಗಳು

ಅರವತ್ತನಾಲ್ಕು ತುಂಡುಗಳು

34 ತುಂಡುಗಳು

171.ಯಶೋಭದ್ರೆಯು ತನ್ನ ಮಗನಿಗೆ ಯಾವುದೇ ವ್ಯಾಧಿಗಳಿಲ್ಲ  ಎಂದು ಹೇಗೆ ತಿಳಿಸಿದಳು?

ಮಂತ್ರಾಕ್ಷತೆಯ  ಬಿಳಿ ಸಾಸುವೆ        ಒತ್ತುತ್ತಿದ್ದುದರಿಂದ    ಸಹಿಸಲಾರ

ಮಾಣಿಕ್ಯದ ರತ್ನದ ಬೆಳಕಿನಲ್ಲಿ ಇದ್ದವನು ದೀಪದ ಬೆಳಕಿಗೆ ಸಹಿಸದಾದನು

ಸುವಾಸನೆಯ ಅಕ್ಕಿಯೊಂದಿಗೆ ಬೇರೆ ಅಕ್ಕಿ ಮಿಶ್ರಮಾಡಿ  ಅನ್ನ ಮಾಡಿದ್ದರಿಂದ ಅರ್ಧಾಂಶ ನುಂಗುತ್ತಿದ್ದನು ಉಗುಳುತ್ತಿದ್ದನು

ಮೇಲಿನ ಎಲ್ಲವೂ

172.ವೃಷಭಾಂಕ ಅರಸನು ಸುಕುಮಾರಸ್ವಾಮಿಯನ್ನು  ಹೇಗೆ ಅಪ್ಪಿಕೊಂಡನು ?

ಪ್ರತ್ಯಕ್ಷವಾಗಿ ತನ್ನ ಗೆಳೆಯನನ್ನೇ ಅಪ್ಪಿಕೊಂಡಂತೆ

ಪ್ರತ್ಯಕ್ಷವಾಗಿ ಮನ್ಮಥನನ್ನೆ ಅಪ್ಪಿಕೊಂಡಂತೆ

ಪ್ರತ್ಯಕ್ಷವಾಗಿ ಮುರಾರಿಯನು ಅಪ್ಪಿಕೊಂಡಂತೆ

ಪ್ರತ್ಯಕ್ಷವಾಗಿ ದೇವರನ್ನೇ ಅಪ್ಪಿಕೊಂಡಂತೆ

172.ಸುಕುಮಾರಸ್ವಾಮಿಯ ಬಗ್ಗೆ ಜೋಯಿಸನ ಭವಿಷ್ಯವಾಣಿ  ಏನಿತ್ತು?

ಸುಕುಮಾರ ಸ್ವಾಮಿ ಋಷಿಗಳ ರೂಪ ಕಂಡಾಗ ತಂದೆ ತಪಸ್ಸಿಗೆ ತೆರಳುವನು

ಸುಕುಮಾರ ಸ್ವಾಮಿ ಋಷಿಗಳ ರೂಪವನ್ನು ಕಂಡಾಗ ಅಂದೇ  ತಪಸ್ಸಿಗೆ ತೆರಳುವನು

ಸುಕುಮಾರಸ್ವಾಮಿ ಋಷಿಯ ರೂಪವನ್ನು ಕಂಡಾಗ  ಅರಮನೆಯಲ್ಲಿಯೇ ಇರುವನು

ಸುಕುಮಾರಸ್ವಾಮಿ ಋಷಿಗಳ ರೂಪವನ್ನು ಕಂಡಾಗ ತಂದೆಯನ್ನು ಕಳೆದುಕೊಳ್ಳುವನು

173.32 ಸೊಸೆಯಂದಿರು ರತ್ನಗಂಬಳಿಯ ತುಂಡುಗಳನ್ನು  ಏನು ಮಾಡಿದರು ?

ತಮ್ಮ ತಮ್ಮ ಪಾದುಕೆಗಳಿಗೆ ಸಿಕ್ಕಿಸಿಕೊಂಡರು

ತಮ್ಮ ತಮ್ಮ ಜಡೆಗಳಿಗೆ ಸಿಕ್ಕಿಸಿಕೊಂಡರು

ಅಲಂಕಾರಿಕ ವಸ್ತುಗಳಾಗಿ ಸೀರೆಗೆ ಬಳಸಿಕೊಂಡರು

ತಮ್ಮ ತಮ್ಮ ಒಡವೆಗಳಲ್ಲಿ ಸಿಕ್ಕಿಸಿಕೊಂಡರು

174.ವೃಷಭಾಂಕನು   ಯಶೋಭದ್ರೆಗೆ  ಏನೆಂದು ಪ್ರಶ್ನಿಸಿದನು ?

ಸುಕುಮಾರ ಸ್ವಾಮಿ ಹುಟ್ಟಿನಿಂದಲೂ ಶ್ರೀಮಂತನೇ?

ನಿಮಗೆ ಇಷ್ಟೊಂದು ಅಷ್ಟೈಶ್ವರ್ಯ ಹೇಗೆ ಬಂದಿತ್ತು?

ಸುಕುಮಾರನಿಗೆ ಸೊಂಟದ ರೋಗಕ್ಕೂ ಕಣ್ಣೀರು ಸುರಿಯುವುದಕ್ಕೆ ಆಹಾರ ಉಗುಳುತ್ತಿದ್ದಕ್ಕೂ ಏಕೆ ಔಷದ ಮಾಡಿಸಿಲ್ಲ?

32 ಸೊಸೆಯಂದಿರು ರತ್ನ ಕಂಬಳಿಯ ತುಂಡುಗಳನ್ನು ಪಾದುಕೆಗಳಿಗೆ ಏಕೆ ಸೇರಿಸಿದರು?

175.ಯಶೋಭದ್ರೆಯು ಏನೆಂದು  ಆಜ್ಞೆಯನ್ನು ಹೊರಡಿಸಿದಳು ?

ಅರಮನೆಗೆ ಋಷಿಗಳನ್ನು ಪ್ರವೇಶಿಸುವಂತೆ ಮಾಡಬೇಕು

ಅರಮನೆಗೆ ಇತರೆ ಅರಸರು ಒಳಗಡೆ ಪ್ರವೇಶಿಸಬಾರದೆಂದು

ಸುಕುಮಾರ ಸ್ವಾಮಿಯನ್ನು ಹೊರಗಡೆ ಕರೆದುಕೊಂಡು ಹೋಗಬೇಕೆಂದು

ಅರಮನೆಗೆ ಋಷಿಗಳ ಪ್ರವೇಶಕ್ಕೆ ಅವಕಾಶ ಕೊಡಬಾರದೆಂದು

176.ಬಿಳಿ-ಹೊಳೆ ಬಣ್ಣದ ಗರಿಗಳುವರ್ತಮಾನದ ಕಾಲದ ಸಂಕೇತ : : ಕೆನ್ನನ  ಹೊನ್ನನ ಬಣ್ಣದ ರೆಕ್ಕೆಗಳು : ___

ವರ್ತಮಾನ ಕಾಲದ ಸಂಕೇತ

 ಭೂತಕಾಲದ ಸಂಕೇತ

ನಿತ್ಯ ವರ್ತಮಾನ ಕಾಲದ ಸಂಕೇತ

ಭವಿಷ್ಯತ್ ಕಾಲದ ಸಂಕೇತ

177.ದರಾ ಬೇಂದ್ರೆಯವರ ಕಾಲ ಹಾಗೂ ಸ್ಥಳವನ್ನು ಗುರುತಿಸಿ .

1986 ಶಿವಮೊಗ್ಗ

1996 ಹಾವೇರಿ

1869 ಚಿಕ್ಕಮಗಳೂರು

1896   ಧಾರವಾಡ

178. ರಾ ಬೇಂದ್ರೆಯವರು "ಹಕ್ಕಿ ಹಾರುತಿದೆ ನೋಡಿದಿರಾ " ಕವನದಲ್ಲಿ ಸಾರ್ವಭೌಮತ್ವವನ್ನು ಹೇಗೆ ವಿವರಿಸಿದ್ದಾರೆ ?

ರಾಜ್ಯದ ಸಾಮ್ರಾಜ್ಯದ ವೈಭವದಿಂದ ಮೆರೆಯುವಂತೆ ಮಾಡಿ ಮತ್ತೊಂದು ಸಲ ಮುಳುಗುವಂತೆ ಮಾಡಿದೆ

ರಾಜಮಹಾರಾಜರ ಕೋಟೆ ಕೊತ್ತಲಗಳನ್ನು ಗಬಕ್ಕನೆ ನಾಶ ಮಾಡಿದ್ದು  ಕಾಲ

ಸಾರ್ವಭೌಮರ ನೆತ್ತಿಯಮೇಲೆ ಕುಕ್ಕಿ ಕೆಳಗೆ ಬೀಳಿಸಿ ಹೊಸಕಿ ಹಾಕಿರೋದು

ಮೇಲಿನ ಎಲ್ಲಾ ಆಯ್ಕೆಗಳು ಸರಿ

179." ಬಲ್ಲರು ಯಾರಾ ಹಾಕಿದ ಹೊಂಚ ".  ವಾಕ್ಯದ ಸಂದರ್ಭವನ್ನು ತಿಳಿಸಿ.

ಹೊಸಗಾಲದ ಹಸುಮಕ್ಕಳ ನ್ನು ಹರಸಿ ಉತ್ತಮ ಭವಿಷ್ಯಕ್ಕಾಗಿ ಶುಭಹಾರೈಸುವ ಸಂದರ್ಭ

ಕಾಲಪಕ್ಷಿಯು ದಿಗ್ಮಂಡಲಗಳ ಆಚೆಗೂ ಕೊಕ್ಕನ್ನು ಚಾಚಿ ಬ್ರಹ್ಮಾಂಡಗಳನು ಹೊಡೆಯುತ್ತಿದೆ. ಅದರ ಸಂಚನ್ನು ಬಲ್ಲವರಾರು ಎನ್ನುವ ಸಂದರ್ಭ

ಕಾಲಪಕ್ಷಿಯ ಚಂದ್ರಲೋಕದ ನೀರನು ಹೀರಿ ಮಂಗಳಲೋಕದ ಅಂಗಳಕೇರಿ ಸಂದರ್ಭದಲ್ಲಿ

ಕರಿನೆರೆ ಬಣ್ಣದ ಪುಚ್ಚಗಳುಂಟು ಕೆನ್ನನ ಹೊನ್ನನ ಬಣ್ಣ ಬಣ್ಣದ ರೆಕ್ಕೆಗಳುಂಟು        ಎನ್ನುವ   ಸಂದರ್ಭ

180  ಹಕ್ಕಿ  ಯಾವ ವೇಗದಲ್ಲಿ ಹಾರುತಿದೆ ?

ಎರಡು ಕಣ್ಣುಗಳನ್ನು ಮುಚ್ಚಿದಾಗ ಹಕ್ಕಿಯು ಹಾರುವುದು ಕಂಡುಬರುವುದು

ಕಣ್ಣಿನ ರೆಪ್ಪೆ ಮುಚ್ಚಿ ತೆರೆಯುವುದರೊಳಗೆ ಅನೇಕ ಮೈಲುಗಳಷ್ಟು ವೇಗದಲ್ಲಿ ಹಾರಿದೆ

ದೃಷ್ಟಿ ಬಿಟ್ಟು ನೋಡಿದಾಗ ಹಕ್ಕಿ ಹಾರಿರುವುದು ಕಂಡುಬರುವುದು

ಹಕ್ಕಿಯು ಎಲ್ಲರಿಗೂ ಕಾಣಿಸುವಂತೆ. ರೆಕ್ಕೆ ಬೀಸುತ್ತ ಹೋಗುವುದು

181.ಹಕ್ಕಿಯ ಗರಿಯಲ್ಲಿ ಯಾವ  ಬಣ್ಣಗಳಿವೆ ?

ಹಸಿರು ಹಾಗೂ ನೀಲಿ ಬಣ್ಣ

ಬೆಳ್ಳಿಯ ಹಾಗೂ ಬಂಗಾರದ ಬಣ್ಣ

ಬಿಳಿಯ ಮತ್ತು ಹೊಳೆಯ ಬಣ್ಣಗಳು

ವಿವರ್ಣವಾದ ಬಣ್ಣ

182.ಹಕ್ಕಿಹಾರುತಿದೆ ನೋಡಿದಿರಾ ಕವನದ ಸಾಹಿತ್ಯ ಪ್ರಕಾರ ಯಾವುದು ?

ದೇಶಭಕ್ತಿ ಗೀತೆ

ನಾಡಗೀತೆ

ಭಾವಗೀತೆ

ಚಿತ್ರಗೀತೆ

183." ರೆಕ್ಕೆಗಳೆರಡೂ ಪಕ್ಕದಲುಂಟು" ವಾಕ್ಯದ ಸ್ವಾರಸ್ಯ ಏನು ?

ಕಾಲದ ಹಕ್ಕಿಗೆ ಕೇವಲ ಬೆಳಕು ಮಾತ್ರ ತಿಳಿದಿದೆ

ಕಾಲದ ಹಕ್ಕಿಗೆ ಸೂರ್ಯೋದಯ ಸೂರ್ಯಾಸ್ತ ಎಂಬ ಎರಡು ರೆಕ್ಕೆಗಳು ಕಾಲದ ಚಲನೆಯ ಕಲ್ಪನೆಯಾಗಿದೆ.

ಹಕ್ಕಿಗೆ ಅಕ್ಕ-ಪಕ್ಕ 2 ರೆಕ್ಕೆಗಳಿವೆ

ಹಕ್ಕಿಗೆ ಪೂರ್ವ-ಪಶ್ಚಿಮ ಎನ್ನುವ ದಿಕ್ಕುಗಳನ್ನು ಹೊಂದಿದೆ

184.ಹಕ್ಕಿಯು ಯಾರನ್ನು ಹರಸಿದೆ ?

ಹೊಸಗಾಲದ ಮುದುಕರನ್ನು

ಹೊಸಗಾಲದ ಹಸುಮಕ್ಕಳನ್ನು

ಹೊಸದಾದ ಹಸುವಿನ ಕರುವನ್ನು

ಹಳೆಗಾಲದ ಹಸು ಮಕ್ಕಳನ್ನು

185." ಸಾರ್ವಭೌಮರಾ ನೆತ್ತಿಯ ಕುಕ್ಕಿ ಸಂದರ್ಭದ ಸ್ವಾರಸ್ಯ ಏನು ?

ಕಾಲದ ಗತಿಯಲ್ಲಿ ವೈಭವದಿಂದ ಅಹಂಕಾರದಿಂದ ಮೆರೆದ ಸಾರ್ವಭೌಮರೆಲ್ಲರೂ ನಾಮಾವಶೇಷ ಹೊಂದಿದ್ದಾರೆ

ಕಾಲದ ಗತಿಯಲ್ಲಿ ಮೆರೆದ ಸಾರ್ವಭೌಮರು ಇನ್ನೂ ಜೀವಂತವಾಗಿದ್ದಾರೆ

ಕಾಲಪಕ್ಷಿಯ ಯುಗಯುಗದ ಜನರಿಗೆ ಚೈತನ್ಯವನ್ನು ತುಂಬಿ ಹರಸುತ್ತಿದೆ

ವೇಗದ ಕಾಲಗತಿಯಲ್ಲಿ ಮಾನವನ ವೈಜ್ಞಾನಿಕವಾಗಿ ಮುಂದುವರೆದಿದ್ದಾರೆ

186. ರಾ.ಬೇಂದ್ರೆಯವರು  "ಹಕ್ಕಿ ಹಾರುತಿದೆ ನೋಡಿದಿರಾ "ಕವನದಲ್ಲಿ ಪರಿವರ್ತನಾ ನಿಯಮ ಹಾಗೂ ಹಾರೈಕೆಯನ್ನು ಹೇಗೆ ವಿವರಿಸಿದ್ದಾರೆ ?

ಯುಗ-ಯುಗಗಳ ಹಣೆ ಬರಹವ ಒರಸಿ ಮನ್ವಂತರಗಳ ಭಾಗ್ಯವ ತೆರೆಸಿ

ರೆಕ್ಕೆಯ ಬೀಸುತ ಮೇಲಕ್ಕೆ ಹಾರುತ್ತಾ ಹಾರುವ ಚೇತನವನ್ನು ನೀಡಿ

ಹೊಸಗಾಲದ ಹಸುಮಕ್ಕಳ ಹರಸಿ ಹಾರೈಸಿ ಬದಲಾವಣೆಯ ಹಾದಿಯನ್ನು ಹಿಡಿಸಿದೆ

ಮೇಲಿನ ಎಲ್ಲಾ ಆಯ್ಕೆಗಳು ಸರಿ

187." ತಿಂಗಳಿನೂರಿನ ನೀರನ್ನು ಹೀರಿ " ವಾಕ್ಯದ ಅರ್ಥವೇನು ?

ಚಂದ್ರಲೋಕದ ನೀರನ್ನು ಹೀರಿ

ಶುಕ್ರ ಗ್ರಹದ ನೀರನ್ನು ಹೀರಿ

ಭೂಮಿಯ ಮೇಲಿನ ನೀರನ್ನು ಹೀರಿ

ಮಂಗಳ  ಲೋಕದ ನೀರನು ಹೀರಿ

188.'ಹಕ್ಕಿ ಹಾರುತಿದೆ ನೋಡಿದಿರಾ' ಗದ್ಯದ ಆಶಯಭಾವ  ಏನು

ಪ್ರತಿಯೊಂದು  ಘಟನೆಯೂ  ಕಾಲ ಉರುಳಿದಂತೆ  ಇತಿಹಾಸವಾಗುವುದು

ಯುಗಗಳೆ  ಉರುಳಿ  ಹೊಸತನಕ್ಕೆ ಸಂಕೇತವಾಗುವುದು

ಮಂಗಳಲೋಕದ  ಅಂಗಳಕ್ಕೆ  ಮಾನವನು ಏರುವ  ಸೂಚನೆಯನ್ನು  ಸಾರಿದ ಕವನ

ಮೇಲಿನ ಎಲ್ಲಾ ಅಂಶಗಳು

189.ಕರಿನರೆ ಬಣ್ಣದ ಪುಚ್ಚಗಳುಂಟು ಎಂದರೆ ಏನು ?

ಹಕ್ಕಿಯು ಭೂತಕಾಲದಲ್ಲಿ ಹಾರಿಹೋಗಿದೆ

ಹಕ್ಕಿಯ ಹಿಂದೆ ಇರುವ ಪುಚ್ಚ ಅಗೋಚರ ಅದು ಕಳೆದು ಹೋದ ಭೂತಕಾಲ ಎಂದರ್ಥ

ಹಕ್ಕಿಯ ಹಿಂದೆ ಇರುವ ಪುಚ್ಚ ಗೋಚರವಾದದ್ದು ಅದು ವರ್ತಮಾನ ಕಾಲದ್ದು

ಹಕ್ಕಿಯು ತನ್ನ ದೇಹದ ಹಿಂದೆ ಹೇರಳವಾಗಿ ಪುಚ್ಚ ವನ್ನು ಹೊಂದಿದೆ

190. ರಾ ಬೇಂದ್ರೆ ಅವರು ರಚಿಸಿರುವ ಕೃತಿಗಳು ಯಾವುವು ?

ಚೆಲುವು ಒಲವು ಸಾಮಗಾನ ದೇವಶಿಲ್ಪಿ ದೀಪದ ಹೆಜ್ಜೆ ಅನಾವರಣ ಸೌಂದರ್ಯ ಸಮೀಕ್ಷೆ

ಅಹಲ್ಯೆ  ಗೋಕುಲ  ನಿರ್ಗಮನ  ಶಬರಿ ರಥಸಪ್ತಮಿ  ಶಾರದಯಾಮಿನಿ ಶ್ರೀಹರಿಚರಿತೆ  ಗಣೇಶನ ದರ್ಶನ

ಗರಿ ಉಯ್ಯಾಲೆ ಸಖೀಗೀತ ನಾದಲೀಲೆ ಮೇಘದೂತ ಗಂಗಾವತರಣ ಅರಳು ಮರಳು ನಾಕುತಂತಿ

ಪಯಣ  ಉಗಮ  ಇಜ್ಜೋಡು ಸಮರಸವೇ ಜೀವನ  ಭಾರತಸಿಂಧುರಶ್ಮಿ ಸಮುದ್ರಗೀತೆಗಳು  ದ್ಯಾವ ಪೃಥ್ವಿ

191.ಹಕ್ಕಿಯ ಚುಂಚಗಳು ಎಲ್ಲಿಯವರೆಗೂ ಚಾಚಿವೆ?

ಯುಗ-ಯುಗಗಳ ಅಂಚಿನವರೆಗೂ

ಸಮಯ ಸಮಯದವರೆಗೂ

ಭೂತಕಾಲದ ವರೆಗೂ

ದಿಗ್ಮಂಡಲಗಳ ಅಂಚಿನ  ಆಚೆಯವರೆಗೂ

192.ಹಕ್ಕಿಯು ಹೇಗೆ ಹಾರಿಹೋಗಿದೆ ?

ಚಿಕ್ಕಿಯ ಮಾಲೆಯ ಸಿಕ್ಕಿಸಿಕೊಂಡು ಸೂರ್ಯಚಂದ್ರರನ್ನು  ಕಣ್ಣುಗಳನ್ನಾಗಿ ಮಾಡಿಕೊಂಡು ಹಾರಿಹೋಗಿದೆ

ಹಕ್ಕಿಯು ಗುಬ್ಬಚ್ಚಿಯನ್ನು ಹಾರಿಸಿಕೊಂಡು ಹಾರಿಹೋಗಿದೆ

ಹಕ್ಕಿಯು  ಯಾರ ಕಣ್ಣಿಗೂ ಕಾಣಿಸದೇ ಹಾರಿಹೋಗಿದೆ

ಹಕ್ಕಿಯು ಆಕಾಶದಲ್ಲಿ ಹಾರಾಡುತ್ತಾ ಹಾರಾಡುತ್ತ ಹಾರಿಹೋಗಿದೆ

193. ರಾ ಬೇಂದ್ರೆಯವರು ಹಕ್ಕಿಹಾರುತಿದೆನೋಡಿದಿರಾ ಎನ್ನುವ ಕವನದಲ್ಲಿ ಯಾವ ಯಾವ ಕಾಲದ ಸಂಕೇತಗಳ ಬಗ್ಗೆ ತಿಳಿಸಿದ್ದಾರೆ

ಭೂತಕಾಲ ಸಂಕೇತ

ವರ್ತಮಾನ ಕಾಲ ಸಂಕೇತ

ಭವಿಷ್ಯತ್ ಕಾಲದ ಸಂಕೇತ

ಮೇಲಿನ ಎಲ್ಲಾ ಕಾಲಗಳ ಸಂಕೇತ

194.ವೇಗದ ಕಾಲಗತಿಯಲ್ಲಿ ಮಾನವನು ವೈಜ್ಞಾನಿಕವಾಗಿ ಮುಂದುವರಿದಿರುವುದನ್ನು ಕವಿ ಹೇಗೆ ವಿವರಿಸಿದ್ದಾರೆ ?

ಮಂಗಳಲೋಕದ ಅಂಗಳಕೇರಿ

ನಕ್ಷತ್ರಗಳ ಗಡಿಯನ್ನು ಮೀರಿ ಚಂದ್ರಲೋಕದ ಪ್ರಯಾಣ

ತಿಂಗಳಿನೂರಿನ  ನೀರನು ಹೀರಿ

ಮೇಲಿನ ಎಲ್ಲಾ ಆಯ್ಕೆಗಳು ಸರಿ

195.ಯಾವ ಹಿನ್ನೆಲೆಯಲ್ಲಿ  .ರಾ. ಬೇಂದ್ರೆಯವರು ಹಕ್ಕಿಹಾರುತಿದೆ ನೋಡಿದಿರಾ ಕವನವನ್ನು ರಚಿಸಿದ್ದಾರೆ?

ಬ್ರಿಟಿಷರ ಸಾಮ್ರಾಜ್ಯಶಾಹಿ ಇಂದ ಪಾರಾಗುವ ಸ್ವಾತಂತ್ರ್ಯ ಚಿಂತನದ ಕಲ್ಪನಾ ಪಕ್ಷಿಯ ಹಾರಾಟದ ಹಿನ್ನೆಲೆ 

ಜನಪದ ಸಾಹಿತ್ಯದ ಹಿನ್ನೆಲೆ

ಜನರಲ್ಲಿ ಆಗುವ ಬದಲಾವಣೆಯ ಹಿನ್ನೆಲೆ

ಹಕ್ಕಿಯ ಹಾರಾಟದಲ್ಲಿ ಆದ ಬದಲಾವಣೆಯ ಹಿನ್ನೆಲೆ

196.. ರಾ .ಬೇಂದ್ರೆ ಅವರು ಪಡೆದ ಪ್ರಶಸ್ತಿಗಳಾವುವು ?

ಜ್ಞಾನಪೀಠ ಪ್ರಶಸ್ತಿ    ಪದ್ಮಶ್ರೀ ಪ್ರಶಸ್ತಿ    ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನೃಪತುಂಗ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ ನೃಪತುಂಗ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ ಕವಿರತ್ನ ಪ್ರಶಸ್ತಿ ಪಂಪ ಪ್ರಶಸ್ತಿ

197..ರಾ. ಬೇಂದ್ರೆಯವರ  ಕಾವ್ಯನಾಮ ಯಾವುದು ?

ಚಂದ್ರಕಾಂತನ ದತ್ತ

ಅಂಬಿಕಾತನಯದತ್ತ

ಆನಂದಕಂದ

ಚಂದನತನಯ ದತ್ತ

198.ಹಕ್ಕಿಯ  ಹಾರಾಟವನ್ನು  ಆಕಾಶಕ್ಕೆ  ಹೇಗೆ ಹೋಲಿಸಿದ್ದಾರೆ ?

ಸೂರ್ಯ ಚಂದ್ರರನ್ನು ತನ್ನ ಕಣ್ಣುಗಳನ್ನಾಗಿ ಮಾಡಿಕೊಂಡಿದೆ

ಚುಕ್ಕಿಗಳ ಮಾಲೆಯನ್ನು ಧರಿಸಿಕೊಂಡಿದೆ

ನೀಲಮೇಘಮಂಡಲ-ಸಮ ಬಣ್ಣದಲ್ಲಿ ಮಿನುಗುತ್ತಿದೆ

ಮೇಲಿನ ಎಲ್ಲಾ ಆಯ್ಕೆಗಳು ಸರಿ

199. " ಹಕ್ಕಿಹಾರುತಿದೆ ನೋಡಿದಿರಾ "ಕವನದಲ್ಲಿ ಕವಿ ಯಾವ ಯಾವ ಗುಣಗಳ ಬಗ್ಗೆ  ತಿಳಿಸಿದ್ದಾರೆ ?

ಅಕ್ಕಿಯ ಬಣ್ಣ ಆಹಾರ ಧಾನ್ಯಗಳಲ್ಲಿ ಅಕ್ಕಿಯೊಂದು ಆಹಾರಧಾನ್ಯ , ಅಕ್ಕಿ ಬೆಳೆಯುವ ರೀತಿ

ಕಾಲದ ಚಲನಶೀಲತೆ ,ಕಾಲದ ವಿಸ್ತಾರ, ಕಾಲದ  ವೇಗಕಾಲಗಳ ವಿಧಗಳು , ಕಾಲದ ಬದಲಾವಣೆ , ವೈಜ್ಞಾನಿಕತೆ

ಹಕ್ಕಿಯ ಬಣ್ಣ ಹಕ್ಕಿಯ ಚಲನೆ ಹಕ್ಕಿಯ ವೇಗ ಹಕ್ಕಿಯ ಆಹಾರ ಹಕ್ಕಿಯ ದಿನಚರಿ

ಮೇಲಿನ ಯಾವುದೂ ಅಲ್ಲ

200.ಜೀವಂತಿಕೆಯ ಗುಣ ಯಾವುದು?

ಚಲನಶೀಲತೆ

ಕಾಲ ಉರುಳಿದಂತೆ ಪ್ರತಿಯೊಂದು ಘಟನೆಯೂ  ನಶ್ವರ ವಾಗುವುದು

ಹಳೆಯದಾದ ನೀರಿನಂತೆ

ಅಸಹಜ ಕ್ರಿಯೆ

201.ಸಂಕಲ್ಪಗೀತೆ ಪದ್ಯದಲ್ಲಿ ಅಳವಡಿಸಿದ ಮುಖ್ಯ ತತ್ವಗಳಾವುವು ?

ಭ್ರಾತೃತ್ವ   ಸಮಾನತ್ವ  ಸಹಕಾರ ತತ್ವ

ಬೆಳಕಿನತತ್ವ   ಪ್ರೀತಿಯತತ್ವ  ಸಮಾನತೆಯ ತತ್ವ

ಅಸಹಕಾರದ ತತ್ವ ಅಸಮತೋಲನದ ತತ್ವ

ರಾಜಕೀಯ ತತ್ವ ಸಾಮಾಜಿಕ ತತ್ವ

202.ಬಿದ್ದುದನ್ನು   ಮೇಲೆಬ್ಬಿಸಿ ನಿಲ್ಲಿಸಿ  ಹೊಸ ____________ಕಟ್ಟೋಣ

ಹಾಡೊಂದನ್ನು

ನಾಡೊಂದನ್ನು

ಕಟ್ಟಡವೊಂದನ್ನು

ಭರವಸೆಗಳ

203.ರಾಷ್ಟ್ರಪಿತ ಗಾಂಧೀಜಿಯವರ ದೃಢಸಂಕಲ್ಪ ಏನಾಗಿತ್ತು ?

ಉದ್ಯೋಗವನ್ನು ಗಳಿಸುವುದೇ ಜೀವನದ ಏಕೈಕ ಸಂಕಲ್ಪ

ಮೂಲಭೂತ ಸೌಕರ್ಯಗಳನ್ನು ನೀಡುವುದು ಜೀವನದ ಏಕೈಕ ಸಂಕಲ್ಪ

ಶಿಕ್ಷಣವನ್ನು ನೀಡುವುದೇ ಜೀವನದ ಏಕೆಕ ಸಂಕಲ್ಪ

ಸ್ವಾತಂತ್ರ್ಯ ಗಳಿಸುವುದೇ ಜೀವನದ ಏಕೈಕ ಸಂಕಲ್ಪ

204.ಜಿ ಎಸ್ ಶಿವರುದ್ರಪ್ಪ ಇವರ ಕಾಲ ಹಾಗೂ ಸ್ಥಳವನ್ನು ಗುರುತಿಸಿ.

1926  ಶಿವಮೊಗ್ಗ  ಜಿಲ್ಲೆಯ ಶಿಕಾರಿಪುರ

19 05 ಮಂಡ್ಯ ಜಿಲ್ಲೆಯ ಮೇಲುಕೋಟೆ

18 96 ಧಾರವಾಡ

1947 ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ

205.ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು ?

ಕಲುಷಿತಗೊಂಡ ಬೆಟ್ಟ ಗುಡ್ಡಗಳಿಗೆ

ಕಲುಷಿತಗೊಂಡ ನದೀಜಲಗಳಿಗೆ

ತುಂಬಿ ಹರಿಯುತ್ತಿರುವ ನದೀಜಲಗಳಿಗೆ

ಬರಡಾಗಿರುವ ನದೀಜಲಗಳಿಗೆ

206.ತಿಲಕರ ಘೋಷಣೆ ಏನಾಗಿತ್ತು?

" ಸ್ವಾತಂತ್ರ್ಯ ನನ್ನ ಆಜನ್ಮಸಿದ್ಧ ಹಕ್ಕು

ಸ್ವಾತಂತ್ರ ಪಡೆಯುವವರೆಗೂ ಹೋರಾಡಿ

ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಬೇಡಿ

ಗುರಿ ಮುಟ್ಟುವ ತನಕ ನಿಲ್ಲದಿರಿ

207.ನಾವು ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯವಾಗಿದೆ ?

ಧನಾತ್ಮಕ ಭಾವನೆಯನ್ನು ರೂಢಿಸಿಕೊಳ್ಳುವುದು . ಅಜ್ಞಾನವೆಂಬ ಕತ್ತಲೆಯನ್ನು ಜ್ಞಾನವೆಂಬ ಬೆಳಕಿನಿಂದ ದೂರವಾಗಿಸುವುದು

ಆತ್ಮವಿಶ್ವಾಸದಿಂದ   ನಿಷ್ಠೆಯಿಂದ ಕ್ರಿಯಾಶೀಲರಾಗಿರುವುದು

ಭೇದಭಾವಗಳನ್ನು ಮರೆತು ಏಕತೆಯಿಂದ ಪ್ರಯತ್ನಶೀಲರಾಗುವುದು

ಮೇಲಿನ ಎಲ್ಲವೂ

208.ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು?

ಬಿರುಗಾಳಿಗೆ ಹೊಯ್ದಾಡುವ ವಾಹನವನ್ನು

ಬಿರುಗಾಳಿಗೆ ಹೊಯ್ದಾಡುವ ಮರ ಗಿಡ ಬಳ್ಳಿಗಳನ್ನು

ಬಿರುಗಾಳಿಗೆ ಹೊಯ್ದಾಡುವ ಜೀವನವನ್ನು

ಬಿರುಗಾಳಿಗೆ ಹೊಯ್ದಾಡುವ ಹಡಗನ್ನು

209.ಮನುಷ್ಯರ ನಡುವಿನ ಸೇತುವೆಯನ್ನು  ಹೇಗೆ ನಿರ್ಮಿಸಬೇಕಾಗಿದೆ ?

ಸ್ನೇಹ ಪ್ರೀತಿ ವಿಶ್ವಾಸ ಆತ್ಮಸ್ಥೈರ್ಯದಿಂದ ಅಡ್ಡಗೋಡೆಗಳನ್ನು ಕೆಡವಿ ಸೇತುವೆ ನಿರ್ಮಿಸಬೇಕು

ದ್ವೇಷ ಅಸೂಯೆ  ಕ್ಷೋಭೆಗಳಿಂದ ಅಡ್ಡಗೋಡೆಗಳನ್ನು ಕೆಡವಿ ಸೇತುವೆಯನ್ನು ನಿರ್ಮಿಸಬೇಕು

ಭೌತಿಕ ವಸ್ತುಗಳನ್ನು ಬಳಸಿಕೊಂಡು ಅಡ್ಡ ಗೋಡೆಗಳನ್ನು ನಿರ್ಮಿಸಿ ಸೇತುವೆ ನಿರ್ಮಿಸಬೇಕು

ಜಾತಿ ಧರ್ಮ ಭಾಷೆ  ವರ್ಣಗಳಿಂದ  ಸೇತುವೆ ನಿರ್ಮಿಸಬೇಕು

210.

ಸಂಕಲ್ಪಗೀತೆ ಪದ್ಯವನ್ನು ಯಾವ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ?

 ಸೌಂದರ್ಯ ಸಮೀಕ್ಷೆ

ಎದೆ ತುಂಬಿ ಹಾಡಿದೆನು

ಚೆಲುವು-ಒಲವು

ದೀಪದ ಹೆಜ್ಜೆ

211.ಯಾವ ಎಚ್ಚರಗಳು ಬದುಕಬೇಕಿದೆ?

ಕರ್ಮಗಳೆಲ್ಲವೂ ಮಾರ್ಗ ಗಳು ಎನ್ನುವ

ಮತಗಳೆಲ್ಲವೂ ಪಥಗಳು ಎನ್ನುವ

 ಭಾಷೆಗಳೆಲ್ಲವೂ ಸಿದ್ಧಾಂತಗಳು ಎನ್ನುವ

ಜಾತಿಗಳೆಲ್ಲವೂ  ಪಥಗಳು  ಎನ್ನುವ

212." ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲ್ಲಿ ಮುನ್ನಡೆಸೋಣ ವಾಕ್ಯದ ಅರ್ಥವೇನು ?

ಸಂಸಾರ ಸಾಗರದಲ್ಲಿ ನಡೆಯುವ ಜಗಳಗಳನ್ನು ಬಗೆಹರಿಸುವುದು

ಸಾಗರದಲ್ಲಿ ಏಳುವ ಅಲೆಗಳನ್ನು ನೋಡಿಕೊಂಡು ಮುಂದೆ ಸಾಗುವುದು

ಹಡಗನ್ನು ಮುಳುಗಿಸುವುದು

ಸಂಸಾರ ಸಾಗರದಲ್ಲಿ ಅಜ್ಞಾನದ ಬಿರುಗಾಳಿಗೆ ಸಿಲುಕಿದ ಬಾಳ ನೌಕೆಯನ್ನು  ಎಚ್ಚರಿಕೆಯಿಂದ ಗುರಿಯತ್ತ  ನಡೆಸುವುದು

213.ನದಿಜಲಗಳು ಏನಾಗಿವೆ ?

 ಬರಡಾಗಿವೆ

ತುಂಬಿ ಹರಿಯುತ್ತಿವೆ

ಕಲುಷಿತಗೊಂಡಿವೆ

ಉಕ್ಕಿ ಹರಿಯುತ್ತಿವೆ

214.ಯಾವ ಅಡ್ಡಗೋಡೆಗಳನ್ನು ಕೆಡವಿ ಹಾಕಬೇಕು?

ಮನುಷ್ಯರ ನಡುವಿನ ಜಾತಿ ಧರ್ಮ ಭಾಷೆ ವರ್ಣಗಳ ಅಡ್ಡಗೋಡೆ

ಮನುಷ್ಯರ ನಡುವೆ ಇರುವ ಸಂಪ್ರದಾಯ ಆಚಾರ ವಿಚಾರಗಳ ಅಡ್ಡಗೋಡೆ

ಮನುಷ್ಯ-ಮನುಷ್ಯರ ನಡುವೆ ಇರುವ ಪ್ರೀತಿ ಸಹಕಾರ ಸಹನೆಯ  ಅಡ್ಡಗೋಡೆ

ಮನುಷ್ಯ-ಮನುಷ್ಯರ ನಡುವಿನ ಸಾಮರಸ್ಯ ಸಮನ್ವಯತೆಯ  ಅಡ್ಡಗೋಡೆ

215. ವಾಕ್ಯವನ್ನು ಪೂರ್ಣಗೊಳಿಸಿ " ಹಿಂದೆ ಗುರುವಿದ್ದ , ಮುಂದೆ ಗುರಿಯಿತ್ತು ,___________

ಸಾಗುತ್ತಿತ್ತು ಶಿಷ್ಯರ ದಂಡು

ಸಾಗುತ್ತಿತ್ತು ಸ್ತ್ರೀಯರ ಗಂಡು

ಸಾಗುತ್ತಿತ್ತು ಮಕ್ಕಳ ದಂಡು

 ಸಾಗುತ್ತಿತ್ತು ಧೀರರ ದಂಡು

216." ಹೊಸ ಭರವಸೆಗಳ ಕಟ್ಟೋಣ " ವಾಕ್ಯದ ಸ್ವಾರಸ್ಯವೇನು

ಜೀವನದಲ್ಲಿ ಪ್ರೀತಿಯ ದೀಪವನ್ನು ಹಚ್ಚುವ ಸಂಕಲ್ಪ

ಮತ ಧರ್ಮವು ಬೇರೆಯಾದರೂ ಭಾವವೊಂದೇ

ಸಮಾಜದ ನೈತಿಕ ಅಧಃಪತನವನ್ನು ತಡೆಯುವ  ಧನಾತ್ಮಕ ದೃಢಸಂಕಲ್ಪ

ನದೀಜಲಗಳನ್ನು  ಶುದ್ಧವಾಗಿ ಇಟ್ಟುಕೊಳ್ಳುವುದು

217.ಕಾಡುಮೇಡುಗಳು  ಬರಡಾಗಿರುವುದಕ್ಕೆ ಕಾರಣವೇನು ?

ಅತಿವೃಷ್ಟಿ-ಅನಾವೃಷ್ಟಿ

ಆಧುನಿಕರಣ   ಜಾಗತೀಕರಣ ಡಾಂಬರೀಕರಣ ಯಾಂತ್ರೀಕರಣ

ಭೂಕಂಪ  ಪ್ರವಾಹ

ಸಸ್ಯಸಂಪತ್ತು ಪ್ರಾಣಿಸಂಪತ್ತು ಹೇರಳವಾಗಿರುವುದು 

218. ಪದ್ಯವನ್ನು ಪೂರ್ಣಗೊಳಿಸಿ.   ಮತಗಳೆಲ್ಲವೂ ಪಥಗಳು ಎನ್ನುವ ______________________________

ಹೊಸ ಎಚ್ಚರದೊಳು  ಬದುಕೋಣ

 ಹೊಸ ಆಸೆಯೊಳು  ಬದುಕೋಣ

ಹೊಸ  ಕನಸಿನೊಳು ಬದುಕೋಣ

ಹೊಸ  ಭರವಸೆಯೊಂದಿಗೆ  ಬದುಕೋಣ

219.ಸಂಕಲ್ಪ ಗೀತೆ ಪದ್ಯದ ಆಶಯ ಭಾವ ಏನು?

ದೃಢಸಂಕಲ್ಪ  ಇಲ್ಲದಿದ್ದಾಗ ಎಲ್ಲವನ್ನು ಪಡೆಯಬಹುದು

ಅಸಾಧ್ಯವಾದುದು ಯಾವುದು ಇಲ್ಲ ಆಸ್ತಿ ಇದ್ದರೆ ಏನಾದರೂ ಸಾಧಿಸಬಹುದು

ಅಸಾಧ್ಯವಾದುದು ಯಾವುದೂ ಇಲ್ಲ ದೃಢ ಸಂಕಲ್ಪದಿಂದ ಏನಾದರೂ ಸಾಧಿಸಬಹುದು

ಸಾಧ್ಯವಾದುದು ಎಲ್ಲವೂ ಇದೆ ಗುರಿ ಇರಬಾರದು

220.ಸಂಕಲ್ಪಗೀತೆ ಪದ್ಯದ ಸಾಹಿತ್ಯ ಪ್ರಕಾರ ಯಾವುದು ?

ವಚನಗಳು

ಭಾವಗೀತೆ

ದೇಶಭಕ್ತಿ ಗೀತೆ

ಜನಪದ ಗೀತೆ

221.ಕನ್ನಡದ ರಾಷ್ಟ್ರಕವಿಗಳು ಯಾರು ಯಾರು

ದರಾ ಬೇಂದ್ರೆವಿಕೃ ಗೋಕಾಕ್ ದುರ್ಗಸಿಂಹ

ಪಂಪ ರನ್ನ   ಜನ್ನ

ಗೋವಿಂದಪೈ   ಕುವೆಂಪು   ಜಿಎಸ್ ಶಿವರುದ್ರಪ್ಪ

ಲಕ್ಷ್ಮೀಶ    ಕುವೆಂಪು   ಜಯಪ್ಪಗೌಡ

222. ಪದ್ಯ ಪೂರ್ಣಗೊಳಿಸಿ. ಕಲುಷಿತವಾದೀ ನದೀಜಲಗಳಿಗೆ__________________

ಬಿರುಗಾಳಿಯ  ಮಳೆಯಾಗೋಣ

ಮುಂಗಾರಿನ  ಮಳೆಯಾಗೋಣ

ಹಿಂಗಾರಿನ   ಮಳೆಯಾಗೋಣ

   ಸ್ವಾತಿ ಮುತ್ತಿನ   ಮಳೆಯಾಗೋಣ

223. ರಾ ಬೇಂದ್ರೆಯವರು : ಶಿವಮೊಗ್ಗದ  27ನೇ    ಸಾ   ಅಧ್ಯಕ್ಷರು  : : ಶಿವರುದ್ರಪ್ಪನವರು :___

ಕೈವಾರದ  56ನೇ  ಸಾ ಅಧ್ಯಕ್ಷರು

ಧಾರವಾಡ 39 ನೇ ಸಾ ಅಧ್ಯಕ್ಷರು

ದಾವಣಗೆರೆ 62ನೇ ಸಾ ಅಧ್ಯಕ್ಷರು

ದಾವಣಗೆರೆ 61ನೇ ಸಾ ಅಧ್ಯಕ್ಷರು

224.ಕಾಡುಮೇಡುಗಳ  ಸ್ಥಿತಿಯನ್ನು  ವಸಂತ ಗೊಳಿಸುವುದು  ಹೇಗೆ ?

ಜನರಲ್ಲಿ ಗಿಡಮರಗಳನ್ನು ಬೆಳೆಸುವಂತೆ ಜಾಗೃತಿಗೊಳಿಸುವುದು

  ಮೌಲ್ಯಗಳು ಕುಸಿದಿರುವ ಜನರ ಹೃದಯದಲ್ಲಿ ಮೌಲ್ಯಗಳನ್ನು ಬೆಳೆಸುವುದು

ಮೌಲ್ಯಗಳೆಂಬ ಸಸಿಗಳನ್ನು ನೆಟ್ಟು ಪ್ರೀತಿಯ ನೀರನ್ನು ಎರೆಯುವುದು

ಮೇಲಿನ ಎಲ್ಲವೂ

225.ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯನ್ನು ಏಕೆ  ಹಚ್ಚಬೇಕು ?

ಜಾತಿ .ಭಾಷೆ  ಮೂಢನಂಬಿಕೆ ಅಜ್ಞಾನದ  ಕತ್ತಲು ನಮ್ಮ ಸುತ್ತಲಿರುವುದರಿಂದ ಬೆಳಕಿನ ಅರಿವಿನ ಅವಶ್ಯಕತೆ ಇದೆ

ಜಾತಿ ಭಾಷೆ ಮೂಢನಂಬಿಕೆ ಅಜ್ಞಾನದ ಕತ್ತಲು ನಮ್ಮಿಂದ ದೂರ ಇರುವುದರಿಂದ  ಕತ್ತಲಿನ ಅವಶ್ಯಕತೆ ಇದೆ

ಯಾಂತ್ರಿಕರಣ ಜಾಗತೀಕರಣ ಆಧುನಿಕರಣ ಇರುವುದರಿಂದ

ಮನುಷ್ಯನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಬೇಕಾಗಿರುವುದರಿಂದ

226.ಬೇಡರು ಏನೆಂದು ಪಿತೂರಿ(ಒಳಸಂಚು) ಮಾಡಿದರು?

ನಮ್ಮ ಕೈಯ್ಯಾರೆ ಯಾವುದೇ ಕಾರಣಕ್ಕೂ ಆಯುಧಗಳನ್ನು  ಬ್ರಿಟೀಷರಿಗೆ ಒಪ್ಪಿಸಬಾರದು. ಆಯುಧಗಳು ಹೋದರೆ ನಮ್ಮ ಜೀವವೇ  ಹೋದಂತೆ

ಆಯುಧಗಳನ್ನು ಕೊಡಬೇಕು

ಆಯುಧಗಳನ್ನು ಕೊಟ್ಟು  ಜೀವ ಉಳಿಸಿಕೊಳ್ಳಬೇಕು

ಆಯುಧಗಳನ್ನು ಕೊಡಬಾರದು. ಆಯುಧಗಳು ಹೋದರೆ ಸಂಪತ್ತು  ಹೋದಂತೆ

227.ಬೇಡರು  ಗುಡ್ಡದ  ಕಡೆಗೆ  ಹೋಗಿ ತಲೆಮರೆಸಿಕೊಳ್ಳಲು ಕಾರಣವೇನು ?

ಬ್ರಿಟಿಷ್ ಸೈನ್ಯವು ಬೇಡರಿಗೆ  ಸುತ್ತುವರೆದು ಪ್ರೀತಿಯಿಂದ ನೋಡುತ್ತಿದ್ದರಿಂದ

ಬ್ರಿಟಿಷ್ ಸೈನ್ಯವು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ

ಬ್ರಿಟಿಷ್  ಸೈನ್ಯವು  ಬೇಡರಿಗೆ  ಸುತ್ತುವರೆದು ಕರುಣೆ  ಇಲ್ಲದಂತೆ ಹೊಡೆಯುತ್ತಿದ್ದರಿಂದ

ಬೇಡರು  ಅಶಕ್ತರಾಗಿರುವುದರಿಂದ

228.ಬಾಲ  ಮಾಡಿದ  ಚಮತ್ಕಾರವೇನು ?

ಹತ್ತಿಪ್ಪತ್ತು  ಸೈನಿಕರನ್ನು  ಕಡಿದು ಹಾಕಿದನು

ಹತ್ತಿಪ್ಪತ್ತು ಆನೆಗಳನ್ನು ಕಡಿದು ಹಾಕಿದನು

ಹತ್ತಿಪ್ಪತ್ತು ಒಂಟೆಗಳನ್ನು ಕಡಿದು ಹಾಕಿದರು

ಹತ್ತಿಪ್ಪತ್ತು ಕುದುರೆಗಳನ್ನು ಕಡಿದು ಹಾಕಿದನು

229.ಬೇಡರ ಪ್ರಮುಖರು ಯಾರು ?

ಹನುಮ ಬಾಲ ಜಡಗ ರಾಮ

ರಾಮ ಹನುಮಂತ ಶತ್ರುಘ್ನ

ರಾಮ ಬಾಲು ಚಂದ್ರು ಶಿವ

ರವಿ .ಚಂದ್ರ. ರಾಹುಲ್. ದ್ರಾವಿಡ್

230." ಹೊಡೆದರೊ ಗುಂಡ ಕರುಣ ಇಲ್ಲದ್ಹಾಂಗ ಮಾತು ಯಾವ ಸಂದರ್ಭದಲ್ಲಿ ಬರುತ್ತದೆ?

ನಿಶಸ್ತ್ರೀಕರಣ ಕಾಯ್ದೆ ವಿರೋಧಿಸಿ ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆ ಎದ್ದಾಗ 

ಬ್ರಿಟಿಷರು  ಹಲಗಲಿಯನ್ನು  ಲೂಟಿ ಮಾಡುವಾಗ

ಹಲಗಲಿಯ ಬೇಡರು ಗುಡ್ಡದ ಕಡೆ  ಹೋಗಿ ವಚನ ಕೊಡುವಾಗ

ಹಲಗಲಿಯ  ಊರಿಗೆ ಬೆಂಕಿ ಇಟ್ಟು ಬೂದಿ ಮಾಡುವಾಗ

231.ಹಲಗಲಿ ಗ್ರಾಮ ಎಲ್ಲಿದೆ?

ಮೈಸೂರು ಸಂಸ್ಥಾನ ಇಂದಿನ ಮೈಸೂರು ಜಿಲ್ಲೆ

ಇಂದಿನ ಚಿಕ್ಕಮಂಗಳೂರು ಜಿಲ್ಲೆ

ಧಾರವಾಡ ಜಿಲ್ಲೆ

ಮುಧೋಳ ಸಂಸ್ಥಾನ ಇಂದಿನ ಬಾಗಲಕೋಟೆ ಜಿಲ್ಲೆ

232." ಕೆಟ್ಟು  ವರ್ಣಿಸಿ ಹೇಳಿದೆ  ಕಂಡಷ್ಟು  " ಮಾತಿನ ಸ್ವಾರಸ್ಯವನ್ನು ತಿಳಿಸಿ.

ಹಲಗಲಿಯ ಬೇಡರ ಮೇಲಿನ ಬ್ರಿಟಿಷರ ಸ್ನೇಹವನ್ನು ವರ್ಣಿಸಲು ಅಸಾಧ್ಯವಾದದ್ದು

ಹಲಗಲಿಯ ಬೇಡರ ಹೋರಾಟದ ರೀತಿಯನ್ನು ವರ್ಣಿಸಲು ಅಸಾಧ್ಯವಾದದ್ದು

ಹಲಗಲಿಯಲ್ಲಿ  ಬ್ರಿಟಿಷರು ಮಾಡಿದ ಅಭಿವೃದ್ಧಿಯನ್ನು ವರ್ಣಿಸಲು ಅಸಾಧ್ಯವಾದುದು

ಹಲಗಲಿಯ ಬೇಡರ ಮೇಲಿನ ಬ್ರಿಟಿಷರ ದೌರ್ಜನ್ಯವು ವರ್ಣಿಸಲು ಅಸಾಧ್ಯವಾದದ್ದು

233." ಜೀವ ಸತ್ತು ಹೋಗುವುದು ಗೊತ್ತ " ಸಂದರ್ಭದ ಸ್ವಾರಸ್ಯವೇನು ?

ಆಯುಧಗಳಿಲ್ಲದೆ ಹೋರಾಟ ಮಾಡಬಹುದು

ಆಯುಧಗಳು ತಮ್ಮ ಪ್ರಾಣಕ್ಕಿಂತ ಮಿಗಿಲಾದುದು

ಆಯುಧಗಳು ತಮ್ಮ ಹೋರಾಟಕ್ಕೆ ಮುಖ್ಯವಾದುದು

 ಆಯುಧಗಳು ನಶ್ವರವಾದವು

234.ಹೆಬಲಕನ   ಬುದ್ಧಿಮಾತಿಗೆ  ಜಡಗ  ಏನೆಂದು  ಹೇಳುತ್ತಾನೆ ?

ಬ್ರಿಟಿಷ್ ಸೈನಿಕರನ್ನು ಹೊಡೆಯಿರಿ, ಇವರು ನಂಬಿಕೆ ದ್ರೋಹಿಗಳು, ಮೋಸದಿಂದಲೇ ನಮ್ಮ ದೇಶವನ್ನು ಗೆಲ್ಲುತ್ತಾರೆ, ಮುಂದೆ ಆಪತ್ತೇ ಸರಿ.

ಬ್ರಿಟಿಷ್ ಸೈನಿಕರೊಂದಿಗೆ ಒಪ್ಪಂದ ಮಾಡಿಕೊಳ್ಳುವುದೇ ಸರಿ

ಹೆಬಲಕ್ ಹೇಳುವುದು ನಮ್ಮ ಒಳ್ಳೆಯದಕ್ಕಾಗಿ

ಬ್ರಿಟಿಷ್ ಸೈನಿಕರ ಆಯುಧಗಳನ್ನು ಪಡೆದುಕೊಳ್ಳೋಣ ಮೂಲಕ ಅವರಿಗೆ ಬಂಧಿಸೋಣ

235.ಯಾವ  ಘಟನೆ  ಹಲಗಲಿ  ಲಾವಣಿಗೆ ಕಾರಣವಾಗಿದೆ ?

ಹಲಗಲಿಯ  ಭಂಟರ  ಹತಾರ ಕದನ

ಬ್ರಿಟಿಷರ ವ್ಯಾಪಾರ

ಹಲಗಲಿ ಬೇಡರೊಂದಿಗೆ ಬ್ರಿಟಿಷರ ಒಪ್ಪಂದ

ಸಂಗೊಳ್ಳಿರಾಯಣ್ಣನ  ಕದನ

236.ಹಲಗಲಿಯ  ಬೇಡರು  ಒಳಗಿಂದೊಳಗೆ  ಯಾವ (ಒಪ್ಪಂದ) ವಚನವನ್ನು ಮಾಡಿಕೊಂಡರು   ?

ನಿಶಸ್ತ್ರೀಕರಣ ಕಾಯಿದೆಯನ್ನು ನಾವೆಲ್ಲರೂ ಒಪ್ಪಿಕೊಳ್ಳೋಣ

ನಾವೆಲ್ಲರೂ ಬ್ರಿಟಿಷರ ವಿರುದ್ಧ ಹೋರಾಡುವುದು ಸರಿಯಲ್ಲ

ಬ್ರಿಟಿಷರ  ವಿರುದ್ಧ  ಒಗ್ಗಟ್ಟಾಗಿ ಹೋರಾಡಿರಿ, ಸತ್ತರೆ ಕೂಡಿಯೇ ಸಾಯೋಣ  ನಮ್ಮ ಸಹಾಯ ನಿಮಗೆ ಯಾವಾಗಲೂ ಇರುತ್ತದೆ

ನಮ್ಮ ಕೈಯ್ಯಾರೆ ಆಯುಧಗಳನ್ನು ಬ್ರಿಟೀಷರಿಗೆ ಒಪ್ಪಿಸೋಣ

237.

 ಹಲಗಲಿ ಹಾಳಾಗಿ ಹೋಗಿರುವುದು  ಏಕೆ ?

ಕೊಡಲಿ, ಕೋರೆ,ಕೂಡ, ಕಬ್ಬಿಣ ಬೆಣ್ಣೆ, ಅರಿಶಿನ, ಸಕ್ಕರೆ ,ಮಂಗಳಸೂತ್ರ ಬೀಸುವಕಲ್ಲು ಮೊದಲಾದವುಗಳನ್ನು ಲೂಟಿ ಮಾಡಿದರು

ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಹೋಗಿರುವುದು

ಹಲಗಲಿ ಊರಿಗೆ ಬೆಂಕಿ ಇಟ್ಟು ಗುರುತು ಸಿಗದಂತೆ ಬೂದಿ ಮಾಡಿದರು

ಮೇಲಿನ ಎಲ್ಲಾ ಆಯ್ಕೆಗಳು ಸರಿ

238.ಸೈನ್ಯದ ಮುಖ್ಯಸ್ಥನು  ಮೇಲಾಧಿಕಾರಿಗೆ ಏನೆಂದು ಕಾಗದ ಬರೆಯುತ್ತಾನೆ ?

ಹಲಗಲಿಗೆ  ಹೆಚ್ಚಿನ  ಸೈನ್ಯವನ್ನು ಕಳುಹಿಸಬೇಕೆಂದು

ಹಲಗಲಿಯ ಬೇಡರನ್ನು ಆದಷ್ಟು ಬೇಗ ಬಂಧಿಸಬೇಕು

ಹಲಗಲಿಯಲ್ಲಿ ಶಾಂತಿಯನ್ನು ಸ್ಥಾಪಿಸಬೇಕು

ಹಲಗಲಿಯ  ಬೇಡರೊಂದಿಗೆ  ಒಪ್ಪಂದವನ್ನು ಮಾಡಿಕೊಳ್ಳಬೇಕು

239.ಯಾರ  ಗುಂಡಿಗೆ  ಹೆಬಲಕ್  ಸಾಹೇಬನು ಚೂರುಚೂರಾಗುತ್ತಾನೆ ?

ಹನುಮ ಹೊಡೆದ ಒಂದು ಗುಂಡಿಗೆ

ರಾಮ ಹೊಡೆದ ಒಂದು ಗುಂಡಿಗೆ

ಜಡಗ ಹೊಡೆದ ಒಂದು ಗುಂಡಿಗೆ

ಬಾಲ ಹೊಡೆದ ಒಂದು ಗುಂಡಿಗೆ

240.ಹಲಗಲಿ ದಂಗೆಯ ಪರಿಣಾಮವೇನು ?

ಬೇಡರು  ನಿಶ್ಯಸ್ತ್ರೀಕರಣ ಕಾಯಿದೆಯನ್ನು ವಿರೋಧಿಸಿರುವುದು

 ಹನುಮ ಬಾಲ ಜಡಗ ರಾಮ ನಾಲ್ವರು ಬೇಡರು ವೀರ ಮರಣ ಹೊಂದಿದರು

ಬ್ರಿಟಿಷರು  ಸಿಕ್ಕದ್ದು  ತಗೊಂಡು ಊರಿಗೆ ಕೊಳ್ಳಿಯಿಟ್ಟು  ಬೂದಿ ಮಾಡಿದರಮೇಲಿನ ಎಲ್ಲಾ ಆಯ್ಕೆಗಳು ಸರಿ

241.ಬೇಡರು ಬ್ರಿಟಿಷರ ಮೇಲೆ ಹೇಗೆ ದಾಳಿ ಮಾಡಿದರು ?

ಸ್ವಾತಿಮುತ್ತಿನ  ಮಳೆಯಂತೆ ಗುಂಡಿನ ಮಳೆ ಸುರಿಸುತ್ತಾರೆ

ಮುಂಗಾರಿನ  ಸಿಡಿಲು  ಸಿಡಿಯುವಂತೆ ಗುಂಡಿನ  ಮಳೆ  ಸುರಿಸುತ್ತಾರೆ

ಹಿಂಗಾರಿನ ಸಿಡಿಲು ಸಿಡಿಯುವಂತೆ ಗುಂಡಿನ ಮಳೆ  ಸುರಿಸುತ್ತಾರೆ

ಬಿರುಗಾಳಿಯ ಮಳೆಯಂತೆ ಗುಂಡಿನ ಮಳೆ ಸುರಿಸುತ್ತಾರೆ

242.ಬಂಟನೂ  ಏನೆಂದು  ಕೂಗುತ್ತಾನೆ ?

ಹೋಗಬೇಡಿ ಹೋಗಬೇಡಿ

ಕಡಿಯಿರಿಕಡಿಯಿರಿ

ಓಡಿರಿ  ಓಡಿರಿ

ಬನ್ನಿರಿ   ಬನ್ನಿರಿ

243.ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು?

ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಸರ್ಕಾರಕ್ಕೆ ಒಪ್ಪಿಸಬೇಕು

ಭಾರತೀಯರು  ಶಸ್ತ್ರಾಸ್ತ್ರಗಳನ್ನು  ಹೊಂದುವುದು

ಭಾರತೀಯರು ಶಸ್ತ್ರಾಸ್ತ್ರಗಳೊಂದಿಗೆ ಬ್ರಿಟಿಷರೊಂದಿಗೆ ಹೋರಾಡುವುದು

ಶಸ್ತ್ರಾಸ್ತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದು

244.ಹಲಗಲಿಯ  ಬೇಡರ  ದಂಗೆಗೆ  ಪ್ರಾಥಮಿಕ ಕಾರಣ  ಯಾವುದು ?

ನಿಶ್ಯಸ್ತ್ರೀಕರಣ  ಕಾಯ್ದೆಯ  ನಿರಾಕರಣೆ

ಕಾರಕೂನ  ಕೆನ್ನೆಗೆ  ಬೇಡರು ಹೊಡೆಯುವ ಘಟನೆ

ಪ್ರತಿ ದಾಳಿ  ಮಾಡಿದ   ಸಿಪಾಯಿಯನ್ನು ಸಾಯಿಸಿ ಅಪಮಾನಗೊಳಿಸುವುದು

ಮೇಲಿನ ಎಲ್ಲಾ ಆಯ್ಕೆಗಳು ಸರಿ

245." ಎಲ್ಲ ಜನರಿಗೆ ಜೋರ ಮಾಡಿ ಕಸಿದುಕೊಳ್ಳಿರಿ ಹತಾರ" ಯಾವ  ಸಂದರ್ಭದಲ್ಲಿ ಮಾತು ಬಂದಿದೆ ?

ಬ್ರಿಟಿಷ್ ಸರ್ಕಾರದ ಅನುಮತಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಹಾಗೂ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಆದೇಶ ಹೊರಡಿಸಿದಾಗ

ಬ್ರಿಟಿಷ್ ಸರ್ಕಾರದ ಅನುಮತಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು  ಹೊಂದಬಹುದು ಎನ್ನುವ ಆದೇಶ ಹೊರಡಿಸಿದಾಗ

ಹಲಗಲಿಯ ಗುರುತು ಉಳಿಯದಂತಾದಾಗ

ಬ್ರಿಟಿಷರು ಹಲಗಲಿಯನ್ನು ಲೂಟಿ ಮಾಡುವಾಗ

246.ಹೆಬಲಕ್  ಸಾಹೇಬನು ಸೈನಿಕರಿಗೆ  ಏನೆಂದು  ಆಜ್ಞಾಪಿಸುತ್ತಾನೆ ?

ಬೇಡರಿಗೆ ಆಯುಧಗಳನ್ನು ನೀಡುವಂತೆ

ಊರನ್ನು ಲೂಟಿ ಮಾಡುವಂತೆ

ಬೇಡರೊಂದಿಗೆ  ಒಪ್ಪಂದ ಮಾಡಿಕೊಳ್ಳುವಂತೆ

ಬೇಡರಿಗೆ ಬಂಧಿಸುವಂತೆ

247.ಹೆಬಲಕ್  ಸಾಹೇಬನು  ಬೇಡರಿಗೆ  ಏನೆಂದು  ಬುದ್ಧಿ ಮಾತನ್ನು ಹೇಳುತ್ತಾನೆ ?

ನಿಮ್ಮ ಮಾತಿಗೆ ಒಪ್ಪಿಗೆ ಕೊಡುತ್ತೇವೆ ಸುಮ್ಮನೆ ಒಪ್ಪಂದ ಮಾಡಿಕೊಳ್ಳಿ

ನಿಮ್ಮ ಮಾತಿಗೆ ಒಪ್ಪಿಗೆ ಕೊಡುವುದಿಲ್ಲ ಸುಮ್ಮನೆ ಸತ್ತು ಹೋಗಬೇಡಿ

ಬೇಡರಾದ   ನಿಮ್ಮನ್ನೆಲ್ಲ ನಮ್ಮ ವಶಕ್ಕೆ ತೆಗೆದುಕೊಳ್ಳುತ್ತೇವೆ

ನಿಮ್ಮ ಮಾತಿಗೆ ಒಪ್ಪಿಗೆ ಕೊಡುತ್ತೇವೆ, ಸುಮ್ಮನೆ ಹೋರಾಡಿ ಸತ್ತು ಹೋಗಬೇಡಿ

248.ಹನುಮನು ತನ್ನ ಸಹಚರರಿಗೆ ಏನೆಂದು ಹೇಳುತ್ತಾನೆ ?

ಬ್ರಿಟಿಷರ ಗುಡಾರಗಳಿಗೆ  ಬೆಂಕಿ  ಹಚ್ಚಿ

ಗುಂಡು ಹೊಡೆದು ಇವರನ್ನು ಸಾಲಾಗಿ ಕೆಡವಿ ನಾಶ ಮಾಡಿರಿ

ಬ್ರಿಟಿಷರನ್ನು  ಲೂಟಿಮಾಡಿ

ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಳ್ಳುವ

249.ಲಾವಣಿಕಾರ ಏನೆಂದು ಹಾಡುತ್ತಾನೆ ?

ಸಂಗೊಳ್ಳಿ ರಾಯಣ್ಣ ಹೋರಾಟವನ್ನು ನಾನು ಕಂಡ ಅಷ್ಟನ್ನು ಬಣ್ಣಿಸಿ ಹಾಡುವೆನು

ಬ್ರಿಟಿಷರ ವಸಾಹತುಶಾಹಿಯನ್ನು ತಿಳಿಸಿದ್ದೇನೆ

  ಕಲ್ಮೇಶನ ದಯೆ ಮುಂದಿನ ಜನಾಂಗಕ್ಕೆ ಹೋರಾಟದ ಕಥೆಯು ತಿಳಿಯಲಿ ಎಂದು ನಾನು ಕಂಡಷ್ಟನ್ನು   ಬಣ್ಣಿಸಿ ಹಾಡಿದ್ದೇನೆ

ಮುಂದಿನ ಜನಾಂಗಕ್ಕೆ ಹೋರಾಟದ ಕತೆಯು ತಿಳಿದಾಗ ಅವರು ಹೋರಾಟಕ್ಕೆ ಸಿದ್ಧರಾಗಿ

250.ಭೀಮ : ಐದುನೂರು ಸೈನಿಕರು : : ಹನುಮ :___

ಆರು ನೂರು ಸೈನಿಕರು

ಮೂರು  ನೂರು ಸೈನಿಕರು

ನಾಲ್ಕು ನೂರು ಸೈನಿಕರು

ಐದುನೂರು ಸೈನಿಕರು

251." ಹಸುರು ಹಸುರಿಳೆಯುಸಿರೂ "ಯಾವ ಸಂದರ್ಭದಲ್ಲಿ ಮಾತು ಬಂದಿದೆ ?

ಕವಿಯ ನೆತ್ತರಿನಲ್ಲಿ ಹಸಿರು ತುಂಬಿದೆ ಎಂದು ವರ್ಣಿಸುವಾಗ

ಹೂವಿನ ಕಂಪು , ಹಕ್ಕಿಯ  ಗಾನದ ಇಂಪು, ಉಸಿರೆಲ್ಲ ಹಸುರು,ಎಲ್ಲದರಲ್ಲೂ ಹಸುರು ವರ್ಣಿಸುವಾಗ

ನವರಾತ್ರಿಯ ನವಧಾತ್ರಿಯ ಶ್ಯಾಮಲ ವರ್ಣದ ಕಡಲಿನಲ್ಲಿ ಕವಿಯ ಆತ್ಮ ಎಂದು ವರ್ಣಿಸುವಾಗ

ಆಶ್ವೀಜ ಮಾಸದ ಬತ್ತದ ಗದ್ದೆ ಕಾಡಂಚಿನ ಅಡಕೆಯ ತೋಟದ ಮಕಮಲ್ಲಿನ ಜಮಖಾನೆ ಎಂದು ವರ್ಣಿಸುವಾಗ

252.ಕುವೆಂಪುರವರ ಕಾಲ ಹಾಗೂ ಸ್ಥಳವನ್ನು ಗುರುತಿಸಿ.

1904  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕುಪ್ಪಳ್ಳಿ

1905 ಮಂಡ್ಯ ಜಿಲ್ಲೆಯ ಮೇಲುಕೋಟೆ

1986 ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

1947 ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ

253." ಹಸರು ಹಸುರಿಳೆಯುಸಿರೂ"   ಸಂದರ್ಭದ ಸ್ವಾರಸ್ಯವನ್ನು  ತಿಳಿಸಿ.

ರಕ್ತದಲ್ಲೂ ಹಸುರು ವ್ಯಾಪಿಸಿದೆ ಎನ್ನುವ ಕಲ್ಪನೆ

ಪ್ರಕೃತಿಯ ವೈಶಿಷ್ಟ್ಯದ ಕಲ್ಪನೆ

ಹಸುರು  ಸರ್ವೇಂದ್ರಿಯಗಳನ್ನು  ವ್ಯಾಪಿಸಿದೆ ಎಂದು ವರ್ಣಿಸಿರುವ ಕವಿಯ ಕಲ್ಪನೆ

ಹೂವಿನ ಕಂಪು, ಎದುರಿನ  ತಂಪಿನ ಕಲ್ಪನೆ

254.ಕುವೆಂಪುರವರ " ಪ್ರಕೃತಿ ಗೀತೆಗಳ ಸಂಕಲನ" ಎಂದು ಗುರುತಿಸಲ್ಪಡುವ ಕವನ ಸಂಕಲನ  ಯಾವುದು?

ಕಾನೂರು ಹೆಗ್ಗಡತಿ

ಕಿಂದರಿಜೋಗಿ

ಪಕ್ಷಿಕಾಶಿ

ಶ್ರೀ ರಾಮಾಯಣ ದರ್ಶನಂ

255.ಹಸುರು  ಪದ್ಯವು  ಯಾವುದಕ್ಕೆ ನಿದರ್ಶನವಾಗಿದೆ ?

ಪ್ರಕೃತಿ  ಹಾಗೂ ದೇವರು  ಒಂದಾಗುವ ಅವರ ಕಾವ್ಯದ ಸ್ಥಿತಿಗೆ

ಕವಿ ಮತ್ತು ಪ್ರಕೃತಿ ಒಂದಾಗುವ ಅವರ ಕಾವ್ಯದ  ದ್ವೈತ  ಸ್ಥಿತಿಗೆ

ಕವಿ ಮತ್ತು ಪ್ರಕೃತಿ ಒಂದಾಗುವ ಅವರ ಕಾವ್ಯದ  ವಿಶಿಷ್ಟಾದ್ವೈತ  ಸ್ಥಿತಿಗೆ

ಕವಿ ಮತ್ತು ಪ್ರಕೃತಿ ಒಂದಾಗುವ ಅವರ ಕಾವ್ಯದ  ಅದ್ವೈತ  ಸ್ಥಿತಿಗೆ

256.ಕವಿಯಾತ್ಮವು  ಹಸುರುಗಟ್ಟಲು  ಕಾರಣವಾದ ಹಿನ್ನೆಲೆಯ  ಅಂಶಗಳೇನು ?

ಆಶ್ವಯುಜ ಮಾಸದ ನವರಾತ್ರಿಯಲ್ಲಿ ವಿಶಾಲವಾದ ಹಸುರಾಗಸ

ಆಶ್ವೀಜದ  ಶಾಲಿವನದ  ಗಿಳಿಯ  ಹಸಿರು ಬಣ್ಣದ ನೋಟ, ಕಾಡಂಚಿನ ಅಡಕೆ ತೋಟ

ಜಮಖಾನೆಯ ಹಸುರು ,ಹೂವಿನ ಕಂಪು, ತಂಗಾಳಿಯ ತಂಪು, ಇಂಪಾದ ಗಾನ ಎಲ್ಲಾ ಒಂದೇ ಎಂಬ ಭಾವನೆ

ಮೇಲಿನ ಎಲ್ಲಾ  ಆಯ್ಕೆಗಳು ಸರಿ

257." ಹಸುರಾದುದು ಕವಿಯಾತ್ಮಂ" ಯಾವ ಸಂದರ್ಭದಲ್ಲಿ ವಾಕ್ಯವನ್ನು ಹೇಳಲಾಗಿದೆ ?

ಕವಿಶೈಲದಲ್ಲಿ ಕುವೆಂಪುರವರಿಗೆ ಆದ ಸೌಂದರ್ಯಾನುಭವ ಹಾಗೂ ಪ್ರಕೃತಿಯೊಂದಿಗೆ ಅವರ ಅವಿನಾಭಾವ ಸಂಬಂಧ ವಿವರಿಸುವ ಸಂದರ್ಭದಲ್ಲಿ

ಕವಿಶೈಲದಲ್ಲಿ ಕುವೆಂಪು ಅವರಿಗೆ ಆದ ತಮ್ಮ ಜೀವನದ ಅನುಭವಗಳನ್ನು ವಿವರಿಸುವ ಸಂದರ್ಭದಲ್ಲಿ

ಕವಿಶೈಲದಲ್ಲಿ ಕುವೆಂಪು ಅವರು ಪುಸ್ತಕಗಳನ್ನು ಓದುವಂತಹ ಸಂದರ್ಭದಲ್ಲಿ

ಕುವೆಂಪು ಅವರು ಕವಿಶೈಲದಲ್ಲಿ ಶ್ರೀರಾಮಾಯಣದರ್ಶನಂ ಮಹಾಕಾವ್ಯವನ್ನು ರಚಿಸುವ ಸಂದರ್ಭದಲ್ಲಿ

258.ಕುವೆಂಪು ಅವರು ಪಡೆದಿರುವ ಪ್ರಶಸ್ತಿಗಳು ಯಾವುವು ?

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಜ್ಞಾನಪೀಠ ಪ್ರಶಸ್ತಿ ರಾಷ್ಟ್ರಕವಿ ಪ್ರಶಸ್ತಿ

ಪಂಪ ಪ್ರಶಸ್ತಿ ಪದ್ಮವಿಭೂಷಣ ಪ್ರಶಸ್ತಿ ಗೌರವ ಡಾಕ್ಟರೇಟ್

ಮೇಲಿನ  ಎಲ್ಲಾ ಆಯ್ಕೆಗಳು ಸರಿ

259.ಆಶ್ವಯುಜದ  ಭತ್ತದ  ಗದ್ದೆಯ  ಬಣ್ಣ  ಯಾವ ಹಸುರಿನಂತಿದೆ ?

ಬಣ್ಣದ ಸಸ್ಯದ ಹಸಿರು

ಬಣ್ಣದ ಜಮಖಾನೆಯ ಹಸಿರು

ಬಣ್ಣದ ಕಡಲಿನ ಹಸಿರು 

ಬಣ್ಣದ  ಗಿಳಿಯ  ಹಸಿರು

260.ಪದ್ಯ ಪೂರ್ಣಗೊಳಿಸಿ. ಹಸುರತ್ತಲ್ ಹಸುರಿತ್ತಲ್ ಹಸುರೆತ್ತಲ್ ಕಡಲಿನಲಿ -----------

ಹಸುರು ಕಟ್ಟಿತು ಆಕಾಶದಲ್ಲಿ ಹಸುರೆತ್ತಲ್ ಕಡಲಿನಲ್ಲಿ

ಹಸುರ್ ಗಟ್ಟಿತೊ  ಕವಿಯಾತ್ಮಂ ಹಸುರ್  ನೆತ್ತರ್ ಒಡಲಿನಲಿ

ಉಸಿರುಗಟ್ಟಿತೋ ಕವಿಯಾತ್ಮ ಹಸುರು ನೆತ್ತರ್ ಒಡಲಿನಲ್ಲಿ

ಸೌಂದರ್ಯ ಮುಟ್ಟಿತು ಕವಿಯಾತ್ಮ ಹಸುರೆತ್ತಲ್ ಕಡಲಿನಲಿ

261.ಕುವೆಂಪು ಅವರ ಆತ್ಮಕಥನ ಯಾವುದು?

ನೆನಪಿನ ದೋಣಿಯಲ್ಲಿ

ಶ್ರೀ ರಾಮಾಯಣ ದರ್ಶನಂ

ತಪೋನಂದನ

ನನ್ನ ದೇವರು ಮತ್ತು ಇತರ ಕಥೆಗಳು

262.ಕೊಳಲು  ಪಕ್ಷಿಕಾಶಿ  : ಕವನ ಸಂಕಲನ : : ಮಲೆಗಳಲ್ಲಿ ಮದುಮಗಳು :________

ವಿಮರ್ಶ ಸಂಕಲನ

ಮಕ್ಕಳ ಪುಸ್ತಕಗಳು

ಆತ್ಮಕಥನ

ಕಾದಂಬರಿ

263." ಬೇರೆ ಬಣ್ಣವನೆ  ಕಾಣೆ " ಎನ್ನುವ ಸಂದರ್ಭವನ್ನು  ತಿಳಿಸಿ .

ಭೂಮಿಯ ಹಸುರಿನಿಂದ ಮೈ ಮುಚ್ಚಿರುವ ಬಗೆ

ಆಶ್ವೀಜ ಮಾಸದಲ್ಲಿ ಭತ್ತದ ಗದ್ದೆ ,ಗಿಳಿಗಳ ಬಣ್ಣದ ನೋಟ , ಕಾಡಂಚಿನ ಅಡಕೆ ತೋಟ

ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ

ಮೇಲಿನ ಎಲ್ಲಾ ಆಯ್ಕೆಗಳು ಸರಿ

264.ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ?

ಅಂದದ ಚಂದದ ಜಮಖಾನೆ

ಮಕಮಲ್ಲಿನ ಜಮಖಾನೆ

ಹಸುರಿನ ಬಯಲು

ರೇಷ್ಮೆಯ ನೂಲಿನ ಸೀರೆ

265.ಪದ್ಯ ಪೂರ್ಣಗೊಳಿಸಿ. ಹಸುರಾಗಸ ಹಸುರು ಮುಗಿಲು ಹಸುರು ಗದ್ದೆಯ ಬಯಲು__________

ಹಸುರಿನ ಮಲೆ  ಹಸುರು ಕಣಿವೆ  ಹಸುರು ಸಂಜೆಯೀ  ಬಿಸಿಲು

ಹಸುರಿನ ಗಿಳಿ ಹಸುರಿನ ಬಯಲು ಹಸುರಿನ ಹಕ್ಕಿಯ ಗಾನ

ಹಸುರತ್ತಲ್ ಹಸುರಿತ್ತಲ್ ಹಸುರತ್ತಲ್ ಕಡಲಿನಲಿ

ಹೊಸ ಪಚ್ಚೆಯ ಜಮಖಾನೆ ಪಸರಿಸಿ ತಿಂದೆ  ಮೈ ಮುಚ್ಚಿರೆ  ಬೇರೆ ಬಣ್ಣವನ್ನೇ ಕಾಣೆ

266.ಕವಿಗೆ   ಯಾವ್ಯಾವುದರಲ್ಲಿ  ಆಗಸದಿಂದ   ಬಿಸಿಲವರೆಗೂ  ಹಸುರು  ಕಾಣುತ್ತಿದೆ ?

ಕವಿಗೆ ಸಸ್ಯ ಸಮೃದ್ಧಿಯ ಹಸುರೇ ಆಗಸ

ಹಸುರಿನಿಂದ ಕಂಗೊಳಿಸುವ ಭೂಮಿಯಲ್ಲಿ ನೀಲ ಸಮುದ್ರದಲ್ಲಿ ಆಗಸ ಮುಗಿಲು

ಗದ್ದೆ ಬಯಲು ಕಣಿವೆ ಅಡಿಕೆಯ ತೋಟ ಹೂವಿನ ಕಂಪು ಎಲರಿನ ತಂಪು ಹಕ್ಕಿಯ ಕೊರಳಿನಲ್ಲಿ ಹಸುರು

ಮೇಲಿನ ಎಲ್ಲಾ ಆಯ್ಕೆಗಳು ಸರಿ

267.ಕವಿಯು ನೋಡಿದ ಅಡಕೆ ತೋಟ ಎಲ್ಲಿದೆ?

ಬನದ ಹೊರಗೆ ಇದೆ

ಮನದ ಒಳಗೆ ಇದೆ

ಬನದ ಅಂಚಿನಲ್ಲಿದೆ

ಮನದ ಒಳಗೆ ಇದೆ

268." ಹಸುರತ್ತಲ್  ಹಸುರಿತ್ತಲ್  ಹಸುರತ್ತಲ್ " ಎಂದು ವರ್ಣಿಸಿರುವ ಸಂದರ್ಭ ಯಾವುದು?

ಕಡಲಿನಲ್ಲಿ  ಎಲ್ಲೆಲ್ಲೂ  ಹಸುರೇ  ಹಸುರು

ಕವಿಯಾತ್ಮವು  ಹಸುರು, ಕವಿಯ ಆತ್ಮ ಮತ್ತು ದೇಹದೊಳಗೆ ಹರಿಯುವ ರಕ್ತವು ಹಸುರು

ಎಲ್ಲೆಲ್ಲೂ ಹಸುರನ್ನು ಕಂಡ ಕವಿಯಾತ್ಮ ಹಸಿರುಗಟ್ಟಿತು

ಮೇಲಿನ ಎಲ್ಲಾ ಆಯ್ಕೆಗಳು ಸರಿ

269." ಹಸುರಾದುದು ಕವಿಯಾತ್ಮಂ " ಮಾತು ವಾಕ್ಯದ ಸ್ವಾರಸ್ಯವನ್ನು ತಿಳಿಸಿ

ಕುವೆಂಪು  ಅವರ ಕವಿಯಾತ್ಮದ  ಪ್ರಕೃತಿಯ ರಸಸ್ವಾದನೆ

ಕುವೆಂಪು ಅವರು ಕವನಗಳಲ್ಲಿ  ಬರೆಯುವ ಪಾತ್ರಗಳ ವೈಶಿಷ್ಟ್ಯ

ಕುವೆಂಪು ಅವರು ಕೃತಿಗಳಲ್ಲಿ ಬರೆಯುವ ಕವನಗಳ ವೈಶಿಷ್ಟ

ಕುವೆಂಪು ಅವರ ನೈಜ ಜೀವನದ ಚಿತ್ರಣ

270.ಹಸುರು  ಸಕಲೇಂದ್ರಿಯಗಳನ್ನು  ವ್ಯಾಪಿಸಿದೆ ಎಂಬುದನ್ನು ಕವಿಯು  ಹೇಗೆ ವರ್ಣಿಸಿದ್ದಾರೆ ?

ಪ್ರಕೃತಿಯಲ್ಲಿ ಕಂಗೊಳಿಸುವ ಹಸುರು  ಮನುಷ್ಯನ ಪಂಚೇಂದ್ರಿಯಗಳಲ್ಲೂ  ವ್ಯಾಪಿಸಿದೆ

ಭೂಮಿ ಆಗಸ ,ಗದ್ದೆಯ ಬಯಲು ,ಕಣಿವೆ ಕಾಡಂಚಿನ ಅಡಿಕೆಯ ತೋಟ ,

ಹೂವಿನ ಕಂಪು ಹಸುರು, ಕಲರಿನ ತಂಪು ಹಸಿರು, ಹಕ್ಕಿಯ ಕೊರಳಿನ ಚಿಲಿಪಿಲಿ, ಸಮುದ್ರದ ಹಸುರು, ಕವಿಯಾತ್ಮಕೆ ರಸಪಾನ

ಮೇಲಿನ ಎಲ್ಲಾ ಆಯ್ಕೆಗಳು ಸರಿ

271." ಹಸುರು "ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ

ಜ್ಯೇಷ್ಠ  ಮಾಸದ  ನವಮಿಯ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಕವನ

ಆಶ್ವಯುಜ  ಮಾಸದ  ನವರಾತ್ರಿಯಲ್ಲಿ ಪ್ರಕೃತಿಯಲ್ಲಿ  ಹೆಪ್ಪುಗಟ್ಟಿದ  ಹಚ್ಚ ಹಸಿರನ್ನು ಕಂಡು ಪ್ರೇರಿತ

ಕಾರ್ತಿಕ ಮಾಸದ ದಶ ರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಕವನ ಪ್ರೇರಿತ

ಫಾಲ್ಗುಣ  ಮಾಸದ  ನವಮಿಯಲ್ಲಿ ಪ್ರಕೃತಿಯಲ್ಲಿ  ಹೆಪ್ಪುಗಟ್ಟಿದ ಕವನ

272.ಕುವೆಂಪು  ಅವರು  ರಚಿಸಿರುವ  ಮಕ್ಕಳ ಪುಸ್ತಕಗಳು ಯಾವುವು ?

ಬೊಮ್ಮನಹಳ್ಳಿಯ ಕಿಂದರಿಜೋಗಿ

ಮೋಡಣ್ಣನ ತಮ್ಮ

ಅಮಲನ ಕಥೆ

ಎಲ್ಲಾ ಆಯ್ಕೆಗಳು ಸರಿ

273." ಹಸುರು" ಪದ್ಯದ ಆಶಯ ಭಾವ ಏನು ?

ಸಸ್ಯಸಮೃದ್ಧಿಯಿಂದ  ಸುತ್ತಲೂ  ನೀಲಿ ಬಣ್ಣದಲ್ಲಿ ಕವಿ ತಲ್ಲೀನರಾಗಿರುವುದನ್ನು   ಗುರುತಿಸುವುದು

ಸಸ್ಯ ಸಮೃದ್ಧಿಯಿಂದ  ಕಡಲಿನವರೆಗೂ ವ್ಯಾಪಿಸುವ ಮಟ್ಟಿಗೆ ಕವಿ ಹಸುರಿನಲ್ಲಿ ತಲ್ಲೀನರಾಗುವುದನ್ನು  ಗುರುತಿಸುವುದು

ಸಸ್ಯಸಮೃದ್ಧಿಯಿಂದ  ಆಕಾಶದವರೆಗೂ ಬಿಳಿ ಬಣ್ಣವೇ ಕವಿಯ ಮನಸ್ಸಿನಲ್ಲಿರುವುದನ್ನು ವಿವರಿಸುವುದು

ಸಸ್ಯಸಮೃದ್ಧಿಯಿಂದ  ಗಗನದವರೆಗೂ  ಬಣ್ಣಗಳೇ ಬಣ್ಣ ತುಂಬಿರುವುದನ್ನು ವಿವರಿಸುವುದು 

274.

ಕುವೆಂಪು ಅವರಿಗೆ " ಹಸುರು "ಪದ್ಯ ಬರೆಯಲು ಪ್ರೇರಣೆಯಾದ  ಸ್ಥಳ  ಯಾವುದು?

ಮಲೆನಾಡಿನ ಕುಪ್ಪಳ್ಳಿಯ ಶಿಲ್ಪ ಶೈಲ

ಮಲೆನಾಡಿನ ಕುಪ್ಪಳ್ಳಿಯ  ರವಿ ಶೈಲ

ಮಲೆನಾಡಿನ ಕುಪ್ಪಳ್ಳಿಯ ಕವಿಶೈಲ

ಮಲೆನಾಡಿನ  ಕುಪ್ಪಳ್ಳಿಯ   ಸಿರಿಶೈಲ

 

275.ಕುವೆಂಪುರವರ ಚಿಂತನೆಏನು?

"ಪ್ರಕೃತಿ   ಒಲುಮೆಯೇ  ಮುಕ್ತಿಯಾನಂದ ಸಾಧನೆಯಾಗುತ್ತದೆ "

" ಒಲುಮೆಯೇ ಆನಂದದ ಸಾಧನವಾಗುತ್ತದೆ"

" ಜೀವನವೇ ಒಂದು ಸಾಧನೆಯಾಗಿದೆ"

"ಮೂಲಭೂತ ಸೌಕರ್ಯಗಳೇ ಜೀವನದ ಸಾಧನವಾಗಿದೆ"

276.ವಾಲ್ಮೀಕಿ  ಮಹರ್ಷಿಗಳಿಗೆ  ಸಂಬಂಧಿಸಿದಂತೆ ಯಾವ  ಮಾಹಿತಿ  ಸರಿಯಾಗಿದೆ?

ಇವರೊಬ್ಬ ಬ್ರಹ್ಮರ್ಷಿ ಆದಿಕಾವ್ಯ ರಾಮಾಯಣವನ್ನು ರಚಿಸಿದವರು 

ನಾರದ ಮಹರ್ಷಿಗಳ ಬೋಧನೆಯಿಂದ ರಾಮ ನಾಮ ಜಪಿಸಿದ್ದರಿಂದ( ವಲ್ಮೀಕಿ) ಹುತ್ತ ಬೆಳೆಯಿತು

ನಾರದ ಮಹರ್ಷಿಗಳಿಂದಾಗಿ  ವಲ್ಮೀಕದಿಂದ ಹೊರಗೆ ಬಂದು  ವಾಲ್ಮೀಕಿ  ಎಂದು ಪ್ರಸಿದ್ಧರಾದರು

ಮೇಲಿನ ಎಲ್ಲಾ ಆಯ್ಕೆಗಳು ಸರಿ

277." ತನ್ನ ಮಾತೆಯಂ  ಸರ್ವಜನಮುಂ ಬಂಜೆಯೆನ್ನದಿರ್ದಪುದೆ "   ಮಾತನ್ನು ಯಾವ ಸಂದರ್ಭದಲ್ಲಿ ಹೇಳಲಾಗಿದೆ ?

ಧ್ವಂಸ ಮಾಡಿದ ಶ್ರೀರಾಮನ ಕುದುರೆಯ ಹಣೆಯಲ್ಲಿದ್ದ  ಪಟ್ಟಿಯ  ಬರಹವನ್ನು ಲವನು  ಓದಿ, ಕಟ್ಟಿಹಾಕಲು ನಿರ್ಧರಿಸಿದ ಸಂದರ್ಭ

ವಾಲ್ಮೀಕಿ ಮಹರ್ಷಿಯು  ಲವನಿಗೆ ತನ್ನ ಉದ್ಯಾನವನದ ಜವಾಬ್ದಾರಿಯನ್ನು ವಹಿಸಿ ವರುಣಲೋಕಕ್ಕೆ  ಹೊರಡುವಾಗ

ಲವ ಹಾಗೂ ವಾಲ್ಮೀಕಿ ಮಹರ್ಷಿಗಳ ನಡುವೆ ಕುದುರೆಯನ್ನು ಕಟ್ಟಿ ಹಾಕುವ ವಿಚಾರವಾಗಿ ಸಂಭಾಷಣೆ ನಡೆಯುವಾಗ

ಶ್ರೀರಾಮನ ಅಶ್ವಮೇಧಯಾಗದ ಕುದುರೆಗೆ ರಾಜರುಗಳಿಂದ  ದೊರೆತ ಭವ್ಯ ಸ್ವಾಗತ ಹಾಗೂ ನೀಡಿದ ಗೌರವವನ್ನು ವರ್ಣಿಸುವ ಸಂದರ್ಭ

278.ಲಕ್ಷ್ಮೀಶ  ಕವಿಗಿರುವ  ಬಿರುದುಗಳು  ಯಾವುವು?

ಉಪಮಾಲೋಲ

1 ಹಾಗೂ 3ನೇ ಆಯ್ಕೆಗಳು ಸರಿ

ಕರ್ನಾಟ ಕವಿಚೂತವನಚೈತ್ರ

ಮೇಲಿನ ಎಲ್ಲಾ ಆಯ್ಕೆಗಳು ಸರಿ

279.ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು ?

ಹಗ್ಗದಿಂದ

ಬಾಳೆಗಿಡದ  ದಂಟಿನಿಂದ

ಮೇಲೊದಿಕೆಯಉತ್ತರಿಯಿಂದ

ನಾರುಮುಡಿಯಿಂದ

280." ರಘೂದ್ವಹನ  ಸೊಲ್ಗೇಳಿ ನಮಿಸಲು"    ಸಂದರ್ಭದ   ಸ್ವಾರಸ್ಯವೇನು

ಶ್ರೀರಾಮನ ಹೆಸರನ್ನು ಕೇಳಿ ಪರಾಕ್ರಮಿ ರಾಜರು  ನಮಿಸಿ  ಶರಣಾಗಿರುವುದು

ಪರಾಕ್ರಮಿ ರಾಜರ ವೈಶಿಷ್ಟ್ಯ

ಕುದುರೆಯ ವೈಶಿಷ್ಟ್ಯ

ಕುದುರೆ ಸಂಚರಿಸಿದ ಬಗೆ

281." ಜಾನಕಿಯ  ಮಗನಿದಕ್ಕೆ ಬೆದರುವನೇ ಮಾತಿನ  ಸಂದರ್ಭವೇನು?

ರಾಮನ ಯಾಗದ ಕುದುರೆಯು ಭೂಮಂಡಲದಲ್ಲಿ  ಸಂಚರಿಸುವಾಗ

ವಾಲ್ಮೀಕಿ ಮಹರ್ಷಿಯು ವರುಣ ಲೋಕದಿಂದ ಹಿಂದಿರುಗಿದಾಗ

ಲವನು ಯಜ್ಞಾಶ್ವವನ್ನು ಕಟ್ಟಿಹಾಕುವಾಗ ಮುನಿ ಪುತ್ರರು ಹೆದರಿ ಅರಸರ ಕುದುರೆಯನ್ನು ಕಟ್ಟಬೇಡ ಎಂದಾಗ

ವಾಲ್ಮೀಕಿ ಮಹರ್ಷಿಯು ತನ್ನ ಆಶ್ರಮದ ಉಸ್ತುವಾರಿಯನ್ನು ಲವನಿಗೆ ವಹಿಸಿದಾಗ

282." ತನ್ನ ಮಾತೆಯಂ  ಸರ್ವಜನಮುಂ ಬಂಜೆಯೆನ್ನದಿರ್ದಪುದೆ "    ಮಾತನ್ನು ಯಾರು ಯಾರಿಗೆ ಹೇಳಿದರು?

ಮುನಿಸುತರು  ಲವನಿಗೆ  ಹೇಳಿದರು

ಶತ್ರುಘ್ನನು  ಲವನಿಗೆ ಹೇಳಿದನು

ಲವನು ವಾಲ್ಮೀಕಿ ಮುನಿಗಳಿಗೆ ಹೇಳಿದನು

ಲವನು ಮುನಿಸುತರಿಗೆ  ಹೇಳಿದನು

283.ವರುಣ ಯಾರು?

ಅಷ್ಟದಿಕ್ಪಾಲಕರಲ್ಲಿ ಒಬ್ಬನು. ಈತನು ಪಶ್ಚಿಮ ದಿಕ್ಕಿನ ಒಡೆಯ

ಅಷ್ಟದಿಕ್ಪಾಲಕ ರಲ್ಲಿ ಒಬ್ಬನು ಪೂರ್ವದಿಕ್ಕಿಗೆ ಒಡೆಯ

ಅಷ್ಟದಿಕ್ಪಾಲಕರ ಲ್ಲಿ ಒಬ್ಬನೇ ಉತ್ತರ ದಿಕ್ಕಿಗೆ ಒಡೆಯ

ಪ್ರದೀಪ್ ಪಾಲಕರಲ್ಲಿ ಒಬ್ಬನು ದಕ್ಷಿಣ ದಿಕ್ಕಿಗೆ ಒಡೆಯ

284.ಲಕ್ಷ್ಮೀಶ  ಕವಿ  ರಚಿಸಿರುವ  ಕೃತಿ  ಯಾವುದು?

ಪಂಪಭಾರತ

ಕರ್ನಾಟಕ ಭಾರತ ಕಥಾಮಂಜರಿ

ಜೈಮಿನಿ ಭಾರತ

ವಿಕ್ರಮಾರ್ಜುನ ವಿಜಯ

285.ಲಕ್ಷ್ಮೀಶ  ಕವಿಯ  ಕಾಲ ಹಾಗೂ ಸ್ಥಳವನ್ನು ಗುರುತಿಸಿ .

1550 ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು

1905 ಮಂಡ್ಯ ಜಿಲ್ಲೆಯ ಮೇಲುಕೋಟೆ

1947 ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ

1986 ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ 

286." ಅರಸುಗಳ ವಾಜಿಯಂ ಬಿಡು " ಸಂದರ್ಭವನ್ನು ಯಾವಾಗ ಹೇಳಲಾಗಿದೆ?

ಸಂಚರಿಸುವ  ಯಾಗದ ಕುದುರೆಯನ್ನು ನೋಡಿ ರಾಜರುಗಳು ನೀಡಿದ ಸ್ವಾಗತದ ಸಂದರ್ಭ

ವಾಲ್ಮೀಕಿ ಮಹರ್ಷಿಗಳು ವರುಣನ ಲೋಕಕ್ಕೆ ಹೋಗುವಾಗ

ವೀರಲವನು  ಉತ್ತರಿಯಿಂದ ಯಜ್ಞಾಶ್ವವನ್ನು  ಬಾಳೆಗಿಡಕ್ಕೆ  ಕಟ್ಟಿ ಹಾಕುವಾಗ

ವೀರಕುಶನು  ಉತ್ತರಿಯಿಂದ ಯಜ್ಞಾಶ್ವವನ್ನು  ಬಾಳೆಗಿಡಕ್ಕೆ  ಕಟ್ಟಿ ಹಾಕುವಾಗ

287.ಲವನು ಯಜ್ಞಾಶ್ವವನ್ನು ಕಟ್ಟಲು ಕಾರಣವೇನು?

  ಯಜ್ಞಾಶ್ವದ  ಮೇಲಿನ  ಮೋಹ

ಯಜ್ಞಾಶ್ವದ   ಹಣೆಯಲ್ಲಿದ್ದ  ಪಟ್ಟಿ

ತಾಯಿಯ ಆಜ್ಞೆ

ಮುನಿಸುತರ ಮಾತಿಗೆ  ಒಪ್ಪಿ

288." ಜಾನಕಿಯ  ಮಗನಿದಕ್ಕೆ ಬೆದರುವನೇಮಾತನ್ನು ಯಾರು ಯಾರಿಗೆ ಹೇಳಿದರು?

ಸನ್ಯಾಸಿಯ  ಮಕ್ಕಳು  ವೀರಲವನಿಗೆ ಹೇಳುವರು

ವೀರಲವನು  ಶತ್ರುಘ್ನರಿಗೆ ಹೇಳುವನು

ವೀರಲವನ್ನು ರಾಮನಿಗೆ ಹೇಳುವನು

ವೀರಲವನು  ಮುನಿಪುತ್ರರಿಗೆ ಹೇಳುವನು

289." ಜಾನಕಿಯ  ಮಗನಿದಕ್ಕೆ  ಬೆದರುವನೇ ಸಂದರ್ಭದ  ಸ್ವಾರಸ್ಯವೇನು ?

ಲವನ ಧೈರ್ಯ ,ವೀರತ್ವ ,ಸಾಹಸ ಮಾತಿನ ಶೈಲಿ

ಸಂನ್ಯಾಸಿಯ ಮಕ್ಕಳ ಸನ್ಯಾಸತ್ವ ಮತ್ತು ಅವರ ಹೆದರಿಕೆ

ಸನ್ಯಾಸಿ ಮಕ್ಕಳ ವೀರತ್ವ

ಮುನಿಪುತ್ರರ  ಚಾಣಾಕ್ಷತನ ಲವನ ಮಾತುಗಾರಿಕೆ

290." ವೀರಲವ " ಪದ್ಯದ ಆಶಯ ಭಾವ ಏನು?

ಕಷ್ಟಗಳು ಬಂದಾಗ ಚಿಕ್ಕವರು ನೋಡಿಕೊಂಡು ಹೆದರುವ  ಪ್ರವೃತ್ತಿ

ಕಷ್ಟಗಳು ಬಂದಾಗ ಚಿಕ್ಕವರು ಅಸಮರ್ಥರು ಎಂದು ಕೂರದೆ ದಿಟ್ಟತನದಿಂದ ಎದುರಿಸುವ ಸಾಹಸಪ್ರವೃತ್ತಿ

ಕಷ್ಟಗಳು ಬಂದಾಗ ಚಿಕ್ಕವರು ಆಟ ಆಡಿಕೊಂಡು ಮೋಜು ಮಾಡುವ ಪ್ರವೃತ್ತಿ

 ಕಷ್ಟಗಳು ಬಂದಾಗ ಹಿರಿಯರು ನಿವಾರಿಸುತ್ತಾರೆ ಎನ್ನುವ ಬೇಜವಾಬ್ದಾರಿಯಿಂದ ಇರುವ ಪ್ರವೃತ್ತಿ

291.ಮುನಿಸುತರುಹೆದರಲು  ಕಾರಣವೇನು?

ರಾಮನ ಕುದುರೆಯನ್ನು ಲವನು ಬಲವಂತದಿಂದ ಹಿಡಿದು ಕಟ್ಟಿದ್ದರಿಂದ

ರಾಮನ ಕುದುರೆಯನ್ನು ಕುಶನು ಬಲವಂತದಿಂದ ಹಿಡಿದು ಕಟ್ಟಿದ್ದರಿಂದ

ವರುಣ ಲೋಕದಿಂದ ಹಿಂತಿರುಗುವಾಗ  ವಾಲ್ಮೀಕಿ ಮಹರ್ಷಿಗಳು ಕೋಪಗೊಳ್ಳುವುದುರಿಂದ

ಕುದುರೆಯು ಇಡೀ ಉದ್ಯಾನವನವನ್ನು ಹಾಳು ಮಾಡುತ್ತಿರುವುದರಿಂದ

292.ಯಜ್ಞಾಶ್ವದ  ಹಣೆಯಲ್ಲಿದ  ಪಟ್ಟಿಯಲ್ಲಿ  ಏನೆಂದು ಬರೆಯಲಾಗಿತ್ತು ?

ರಾಮಾ ಬಿಟ್ಟಿರುವ ಯಜ್ಞ ಕುದುರೆಯನ್ನು ನೋಡಿ ಅದಕ್ಕೆ ನಮಸ್ಕರಿಸಿ ಯಾವುದೇ ರೀತಿಯ ಕಪ್ಪ ಕಾಣಿಕೆಯನ್ನು ನೀಡಬಾರದು

ಭೂಮಂಡಲದಲ್ಲಿ ಕೌಸಲ್ಯ ಮಗ ರಾಮ ಒಬ್ಬನೇ ವೀರನು. ಇದು ಅವನ ನಿನ್ನ ಯಜ್ಞ ಕುದುರೆ. ಸಾಮರ್ಥ್ಯವುಳ್ಳವರು , ಬಲಿಷ್ಠರು ಇದನ್ನು ಹಿಡಿದು ಕಟ್ಟಲಿ

ಭೂಮಂಡಲದಲ್ಲಿ ಕೌಸಲ್ಯ ಮಗ ಬಿಟ್ಟಿರುವ ಯಜ್ಞ ಕುದುರೆಯನ್ನು  ಎಲ್ಲರೂ ಚೆನ್ನಾಗಿ ನೋಡಿಕೊಳ್ಳಬೇಕು

ಯಜ್ಞ ಕುದುರೆ ಯಾರ ತೋಟದಲ್ಲಿ ಪ್ರವೇಶಿಸಿದರು ಧ್ವಂಸ ಮಾಡಿದರು ಅದರ ಖರ್ಚನ್ನು ಅವರೇ ನಿಭಾಯಿಸಿಕೊಳ್ಳುವುದು

293." ಅರಸುಗಳ ವಾಜಿಯಂ ಬಿಡು " ಸಂದರ್ಭದ ಸ್ವಾರಸ್ಯವೇನು ?

ಲವ ಹಾಗೂ ಮುನಿಸುತರ ಮಾತಿನ ತೀವ್ರತೆ

ರಾಮನ ಅಶ್ವವನ್ನು  ಕಟ್ಟಿಹಾಕುವುದು ಅಪರಾಧ  , ತೊಂದರೆಯಾಗುತ್ತದೆ ಎನ್ನುವ  ಮುನಿಪುತ್ರರ  ಭಯ

ರಾಮನ  ಯಾಗದ  ಕುದುರೆಯನ್ನು ಸ್ವಾಗತಿಸಬೇಕು  ಎನ್ನುವ  ಮುನಿಪುತ್ರರ ಆಲೋಚನೆ

ವಾಲ್ಮೀಕಿ ಮುನಿಗಳ ಆಶ್ರಮದ ಪ್ರಕೃತಿ ಸೌಂದರ್ಯ

294.ಗರ್ಭಿಣಿಯಾದ  ಸೀತೆ  ಯಾರನ್ನು ನೋಡಬೇಕೆಂಬ ಆಸೆಯನ್ನು ವ್ಯಕ್ತಪಡಿಸುತ್ತಾರೆ?

ವಾಲ್ಮೀಕಿ ಮಹರ್ಷಿಗಳ ಆಶ್ರಮವನ್ನು

ಮತಂಗ ಮಹರ್ಷಿಗಳ ಆಶ್ರಮವನ್ನು

 ಋಷ್ಯ     ಮುನಿಗಳ ಆಶ್ರಮವನ್ನು

ವಸಿಷ್ಠ ಮಹರ್ಷಿಗಳ ಆಶ್ರಮವನ್ನು

295." ಅರಸುಗಳ ವಾಜಿಯಂ ಬಿಡು " ಮಾತನ್ನು ಯಾರು ಯಾರಿಗೆ ಹೇಳಿದರು?

ಲವನು  ಶತ್ರುಘ್ನನಿಗೆ  ಹೇಳಿದನು

ಮುನಿಪುತ್ರರು  ವೀರಲವನಿಗೆ  ಹೇಳಿದರು

ಲವನು  ಮುನಿಪುತ್ರರಿಗೆ ಹೇಳಿದನು

ಶತ್ರುಘ್ನನುಲವನಿಗೆ  ಹೇಳಿದನು

296.ವಾಲ್ಮೀಕಿ   ಆಶ್ರಮಕ್ಕೆ  ಯಜ್ಞಾಶ್ವವು  ಬಂದ ಬಗೆಯನ್ನು  ವಿವರಿಸಿ.

ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡನು

ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು. ಪರಾಕ್ರಮಿ ರಾಜರುಗಳು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು

ಯಜ್ಞಾಶ್ವವು  ಭೂಮಿಯಲ್ಲೆಲ್ಲಾ ಸಂಚರಿಸುತ್ತಾ ವಾಲ್ಮೀಕಿ ಆಶ್ರಮಕ್ಕೆ ತೋಟದ  ಹುಲ್ಲನ್ನು  ತಿನ್ನಲು ಪ್ರವೇಶಿಸಿತು

ಮೇಲಿನ ಎಲ್ಲಾ ಆಯ್ಕೆಗಳು ಸರಿ

297.ಯಜ್ಞಾಶ್ವವನ್ನು  ಕಟ್ಟಿದವರು  ಯಾರು?

ಸನ್ಯಾಸಿಗಳು

ಲವ

ಕುಶ

 ಋಷಿ ಮಕ್ಕಳು

298." ತನ್ನ ಮಾತೆಯಂ  ಸರ್ವಜನಮುಂ ಬಂಜೆಯೆನ್ನದಿರ್ದಪುದೆ "   ಸಂದರ್ಭದ ಸ್ವಾರಸ್ಯವೇನು ?

ಮುನಿಸುತರ  ಮಕ್ಕಳು ಸಂನ್ಯಾಸಿಯ ಮಕ್ಕಳಾಗಿರುವುದರಿಂದ ಸನ್ಯಾತ್ವವನ್ನು ಪ್ರದರ್ಶಿಸುವುದು

ಕ್ಷತ್ರಿಯನಾದ  ವೀರಲವನು  ಬಾಲಕನಾದರು  ವೀರತ್ವವನ್ನುಪ್ರದರ್ಶಿಸಿರುವುದು

ಕ್ಷತ್ರಿಯನಾದ  ವೀರಕುಶನು  ಬಾಲಕನಾದರು  ವೀರತ್ವವನ್ನು ಪ್ರದರ್ಶಿಸುವುದು

ಕ್ಷತ್ರಿಯನಾದ ವೀರಲವನು ಹೆದರಿಕೆಯನ್ನು ಪ್ರದರ್ಶಿಸುವುದು

299." ರಘೂದ್ವಹನ  ಸೊಲ್ಗೇಳಿ ನಮಿಸಲು ಮಾತಿನ ಸಂದರ್ಭವೇನು

ಮುನಿಸುತರು ಹಾಗೂ  ಲವನ ನಡುವೆ ನಡೆಯುವ ಸಂಭಾಷಣೆಯ ಸಂದರ್ಭ

ಲವನು  ರಾಮನ  ಯಜ್ಞದ ಕುದುರೆಯನ್ನು ಬಾಳೆಗಿಡಕ್ಕೆ  ಕಟ್ಟುವ ಸಂದರ್ಭ

ರಾಮನ ಯಜ್ಞದ ಕುದುರೆಗೆ ರಾಜರುಗಳಿಂದ  ದೊರೆತ  ಸ್ವಾಗತ ಗೌರವವನ್ನು ವರ್ಣಿಸುವ ಸಂದರ್ಭ

ರಾಮನ  ಯಜ್ಞದ  ಕುದುರೆಗೆ ಇತರ ರಾಜರು  ಹಿಡಿದು ಹಾಕುವ ಸಂದರ್ಭ

300.ಕುದುರೆಯನ್ನು  ಕಟ್ಟುವ  ವಿಚಾರದಲ್ಲಿ ಮುನಿಸುತರಿಗೂ  ಲವನಿಗೂ ನಡೆದ ಸಂವಾದವೇನು ?

ಋಷಿಮುನಿಗಳ ಮಕ್ಕಳು ಹೆದರಿಕೆಯಿಂದ ಬೇಡವೆಂದಾಗ ಬ್ರಾಹ್ಮಣರ  ಮಕ್ಕಳು ಹೆದರಿದರೆ  ಜಾನಕಿಯ ಮಗನು ಹೆದರುವುದಿಲ್ಲ

ಋಷಿಮುನಿಗಳ ಮಕ್ಕಳು ಹೆದರಿ ಕುದುರೆಯನ್ನು ಕಟ್ಟಿ ಹಾಕಲು ಹೇಳಿದಾಗ ಲವನು ಹೆದರುವನು

 ಕುದುರೆಯನ್ನು ನೋಡಿ ಲವನು ಹಾಗೂ ಮುನಿಗಳ ಮಕ್ಕಳು ಕುದುರೆಯೊಂದಿಗೆ ನಗುತ್ತಾ ಸಂತೋಷದಿಂದ ಆಟವಾಡಿ ಮಾತನಾಡಿಕೊಂಡರು

ಕುದುರೆಯನ್ನು ಮುನಿಗಳ ಮಕ್ಕಳು ಹಾಗೂ ಲವನು ಮಾತನಾಡಿಕೊಂಡು ಬಾಳೆಗಿಡಕ್ಕೆ ಕಟ್ಟಿಹಾಕಿದರು

 

 

 

Bottom of Form

 

 

 

 

                                          

 


Comments

Popular posts from this blog

makkala kalikege neravaaguva aduio mattu videos =assignment-01

ASSINGMENT= 03